ದೇಗುಲದಲ್ಲಿ ಕೂರೋದು ಹೇಗೆಂದು ರಾಹುಲ್ಗೆ ಗೊತ್ತಿಲ್ಲ
Team Udayavani, Nov 21, 2017, 6:00 AM IST
ಲಕ್ನೋ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ದೇವಾಲಯಗಳ ಭೇಟಿಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ. “ದೇವಾಲಯ ದಲ್ಲಿ ಹೇಗೆ ಕುಳಿತುಕೊಳ್ಳ ಬೇಕು ಎಂಬುದೇ ರಾಹುಲ್ಗಾಂಧಿಗೆ ಗೊತ್ತಿಲ್ಲ.
ವಾರಾಣಸಿಯ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದಾಗ, ರಾಹುಲ್ ನಮಾಜ್ಗೆ ಕುಳಿತಂತೆ ಕುಳಿತಿದ್ದರು. ಕೊನೆಗೆ, ಅಲ್ಲಿನ ಅರ್ಚಕರು, ಇದು ಮಸೀದಿ ಅಲ್ಲ, ದೇವಸ್ಥಾನ ಎಂದು ಹೇಳಬೇಕಾಯಿತು’ ಎಂದು ಯೋಗಿ ಕುಟುಕಿದ್ದಾರೆ. ರಾಮ, ಕೃಷ್ಣ ಕಾಲ್ಪನಿಕ ಎಂದು ಯುಪಿಎ ಸರಕಾರ ಹೇಳುತ್ತಿತ್ತು. ಹಾಗಿದ್ದರೆ, ರಾಹುಲ್ ಈಗ ದೇವಾಲಯಗಳನ್ನು ಸುತ್ತುತ್ತಿರುವುದೇಕೆ ಎಂದೂ ಯೋಗಿ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!