ಬ್ರಹ್ಮಜ್ಞಾನಿಗಳಿಗೆ ಅತ್ಯಾಚಾರದ ಪಾಪ ಅಂಟದು: ಅಸಾರಾಮ್
Team Udayavani, Apr 27, 2018, 6:00 AM IST
ಜೋಧಪುರ: “ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗುವ ಬ್ರಹ್ಮಜ್ಞಾನಿಗಳಿಗೆ ಯಾವ ಪಾಪವೂ ಅಂಟಿಕೊಳ್ಳುವುದಿಲ್ಲ’.
ಇದು, ಅತ್ಯಾಚಾರ ಪ್ರಕರಣದಲ್ಲಿ ಆಜೀವ ಕಾರಾಗೃಹ ಶಿಕ್ಷೆಗೆ ಗುರಿ ಯಾಗಿರುವ ಸ್ವಘೋ ಷಿತ ಧರ್ಮಗುರು ಅಸಾರಾಮ್, ಹಿಂದೊ ಮ್ಮೆ ತನ್ನ ಕಾಮಲೀಲೆ ಗಳನ್ನು ಪ್ರಶ್ನಿಸಿದ್ದ ತನ್ನ ಭಕ್ತ ರಾಹುಲ್ ಕೆ. ಸಚಾರ್ ಎಂಬುವರ ಮುಂದೆ ಉದುರಿಸಿದ ನುಡಿಮುತ್ತು!
ಬುಧವಾರ, ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳುವ ಮುನ್ನ, ನಡೆದ ಕೊನೇ ಹಂತದ ವಿಚಾರಣೆಯಲ್ಲಿ ಅಸಾರಾಮ್ ವಿರುದ್ಧ ಸಾಕ್ಷ್ಯ ನುಡಿದ ರಾಹುಲ್, ಪುಷ್ಕರ್ (ರಾಜಸ್ಥಾನ), ಭಿವಾನಿ (ಹರ್ಯಾಣ), ಅಹ್ಮದಾಬಾದ್ನಲ್ಲಿನ (ಗುಜರಾತ್) ಆಶ್ರಮಗಳಲ್ಲಿ ಸದಾ ಮೂವರು ಬಾಲಕಿಯರೊಂದಿಗೆ ಸುತ್ತು ಹಾಕುತ್ತಿದ್ದ ಅಸಾರಾಮ್, ತನ್ನ “ಟಾರ್ಗೆಟ್ ಬಾಲಕಿ’ಯನ್ನು ಆಯ್ದುಕೊಳ್ಳುತ್ತಿದ್ದ. ರಾತ್ರಿಯಾಗುತ್ತಲೇ, ತನ್ನಲ್ಲಿದ್ದ ಟಾರ್ಚ್ನ ಬೆಳಕನ್ನು ಮೂರು ಬಾರಿ ತನ್ನ ಮೂವರು ಪರಿಚಾರಕಿಯರ ಕಡೆ ಬಿಟ್ಟು “ಟಾರ್ಗೆಟ್ ಬಾಲಕಿ’ಯನ್ನು ತನ್ನ ಕುಟೀರಕ್ಕೆ ಕರೆತರಲು ಸೂಚಿಸುತ್ತಿದ್ದ. ಅಲ್ಲದೆ, ನಿತ್ಯವೂ ಕಾಮೋದ್ರೇಕ ಮಾತ್ರೆಗಳನ್ನು ನುಂಗುತ್ತಿದ್ದ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ