ಮಾನವ ಹಕ್ಕು ದಿನ : ಕಾಶ್ಮೀರ ಬಂದ್; ಜನಜೀವನ ಅಸ್ತವ್ಯಸ್ತ
Team Udayavani, Dec 10, 2018, 12:24 PM IST
ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ನಾಯಕರು ನೀಡಿರುವ ಬಂದ್ ಕರೆ ಪ್ರಯುಕ್ತ ಕಾಶ್ಮೀರದಲ್ಲಿ ಇಂದು ಸೋಮವಾರ ಸಾಮಾನ್ಯ ಜನಜೀವನ ಬಾಧಿತವಾಗಿದೆ.
ಶ್ರೀನಗರದಲ್ಲಿನ ಹೆಚ್ಚಿನ ಅಂಗಡಿಗಳು, ಮುಂಗಟ್ಟುಗಳು, ಪೆಟ್ರೋಲ್ ಸ್ಟೇಶನ್ಗಳು ಮುಚ್ಚಿವೆ. ಮಾನವ ಹಕ್ಕುಗಳ ದಿನದಂದೇ ಪ್ರತ್ಯೇಕತಾವಾದಿ ನಾಯಕರು ಬಂದ್ ಕರೆ ನೀಡಿದ್ದಾರೆ.
ಬಂದ್ನಿಂದಾಗಿ ಇಂದು ಸಾರ್ವಜನಿಕ ಸಾರಿಗೆ ಬಾಧಿತವಾಯಿತು. ಖಾಸಗಿ ಕಾರುಗಳು ಮತ್ತು ಆಟೋ ರಿಕ್ಷಾಗಳು ಸಂಚರಿಸುತ್ತಿವೆ. ಕಾಶ್ಮೀರ ಕಣಿವೆಯ ಇತರ ಜಿಲ್ಲೆಗಳಲ್ಲಿಯೂ ಬಂದ್ ನಡೆದಿರುವ ವರದಿಗಳು ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ