ನ್ಯಾಯಬೆಲೆ ಅಂಗಡಿ ಇನ್ನು ಸಾಮಾನ್ಯ ಸೇವಾ ಕೇಂದ್ರ?
Team Udayavani, Sep 22, 2021, 7:40 AM IST
ಹೊಸದಿಲ್ಲಿ: ವಿದ್ಯುತ್, ಫೋನ್ ಬಿಲ್ಗಳಂತಹ ಬಳಕೆಯ ಬಿಲ್ ಪಾವತಿಸುವುದು, ಪಾನ್ ಮತ್ತು ಪಾಸ್ಪೋರ್ಟ್ಗಾಗಿ ಅರ್ಜಿ ಪಡೆಯುವುದು ರೇಶನ್ ಅಂಗಡಿಗಳಲ್ಲಿಯೇ ಸಾಧ್ಯವಾದರೆ ಹೇಗೆ? ಅಂತಹ ದಿನಗಳು ದೂರವಿಲ್ಲ. ಈ ಸಂಬಂಧ ಭಾರತೀಯ ಇ- ಆಡಳಿತಾತ್ಮಕ ಸೇವೆ (ಜಿಎಸ್ಸಿ-ಇ) ಮತ್ತು ಕೇಂದ್ರ ಆಹಾರ ಸಚಿವಾಲಯವು ತಿಳಿವಳಿಕೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿವೆ.
ರೇಷನ್ ಅಂಗಡಿಗಳನ್ನು ಸಾಮಾನ್ಯ ಸೇವಾ ಕೇಂದ್ರ ಗಳಾಗಿಯೂ ಮಾರ್ಪಡಿಸುವ ಸಂಬಂಧ ಒಡಂಬಡಿಕೆ ಇದಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಇದೊಂದು ಹೆಚ್ಚುವರಿ ಆದಾಯ ಮೂಲವಾದರೆ ಜನರಿಗೆ ಈ ಸೇವೆಗಳು ಹತ್ತಿರದಲ್ಲಿಯೇ ಸಿಗಲಿವೆ. ಕೇಂದ್ರ ಆಹಾರ ಸಚಿವಾಲಯವು ಎಲ್ಲ ರಾಜ್ಯ ಸರಕಾರಗಳ ಮೂಲಕ ಇದನ್ನು ಅನುಷ್ಠಾನಗೊಳಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!