CAA ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ: ವಿಪಕ್ಷಗಳಿಗೆ ಬಿಜೆಪಿ
ಸುಳ್ಳು ಸುದ್ದಿಯ ಮೂಲಕ ಕೋಮು ದ್ವೇಷ ಹರಡುತ್ತಿದೆ: ಆರೋಪ
Team Udayavani, Mar 14, 2024, 12:53 AM IST
ಹೊಸದಿಲ್ಲಿ: ಸಿಎಎಗೆ ಸಂಬಂಧಿಸಿದಂತೆ ವಿಪಕ್ಷಗಳು ಸುಳ್ಳು ಸುದ್ದಿ ಹರಡುವುನ್ನು ನಿಲ್ಲಿಸಬೇಕು. ಸುಳ್ಳು ಹೇಳುವ ಮೂಲಕ ದೇಶದಲ್ಲಿ ಕೋಮುದ್ವೇಷ ಹರಡುತ್ತಿವೆ ಎಂದು ಬಿಜೆಪಿ ನಾಯಕರು ಬುಧವಾರ ಆರೋಪಿಸಿದ್ದಾರೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಸಿಎಎ ಯಾರದ್ದೇ ಪೌರತ್ವ ಮತ್ತು ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ ಎಂದರು.
ಬಂಗಾಲದಲ್ಲಿ ಬಂಧನ ಗೃಹ ಸ್ಥಾಪನೆ ಬೇಡ: ಮಮತಾ
ಕೋಲ್ಕತಾ: ವಲಸಿಗರನ್ನು ಇಡುವಂತಹ ಬಂಧನ ಗೃಹಗಳು ಸ್ಥಾಪನೆಯಾಗುವು ದನ್ನು ನಾವು ಬಯಸುವು ದಿಲ್ಲ. ಹೀಗಾಗಿ ಸಿಎಎಗೆ ವಿರೋಧಿಸುತ್ತಿದ್ದೇವೆ ಎಂದು ಸಿಎಂ ಮಮತಾ ಹೇಳಿದ್ದಾರೆ. ಸಿಎಎ ಎನ್ಆರ್ಸಿಗೆ ಸಂಬಂ ಧಿಸಿದೆ ಹೀಗಾಗಿ ವಿವರ ಪಡೆದು ಅವರನ್ನು ಬಂಧನ ಗೃಹಗಳಿಗೆ ತಳ್ಳಲಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ