ಮಾಜಿ ಎಂಪಿ ಸೌಲಭ್ಯ ಪಿ.ಐ.ಎಲ್. ತಿರಸ್ಕೃತ
Team Udayavani, Apr 17, 2018, 10:35 AM IST
ಹೊಸದಿಲ್ಲಿ: ಮಾಜಿ ಸಂಸದರಿಗೆ ನಿವೃತ್ತಿ ನಂತರವೂ ನೀಡಲಾಗುವ ಆರ್ಥಿಕ ಸವಲತ್ತು, ಪಿಂಚಣಿ ಹಾಗೂ ಪ್ರಯಾಣ ಭತ್ತೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮಾ. 7ರಂದು ನಡೆದಿದ್ದ ಅರ್ಜಿಯ ಅಂತಿಮ ಹಂತದ ವಿಚಾರಣೆ ವೇಳೆ, ನ್ಯಾ| ಜೆ. ಚೆಲಮೇಶ್ವರ್ ಹಾಗೂ ಸಂಜಯ್ ಕಿಶನ್ ಕೌಲ್ ಅವರುಳ್ಳ ನ್ಯಾಯ ಪೀಠದ ಮುಂದೆ ಮಾಜಿ ಸಂಸದರಿಗೆ ನೀಡಲಾಗುವ ಸವಲತ್ತುಗಳನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರಕಾರ, ನಿವೃತ್ತಿಯ ನಂತರವೂ ಸಂಸದರ ಘನತೆ ಕಾಪಾಡುವ ಸಲುವಾಗಿ ಇವುಗಳನ್ನು ನೀಡಲಾಗುತ್ತಿದೆ. 2018ರ ಹಣಕಾಸು ಮಸೂದೆ ಪ್ರಕಾರ ಇದನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಸ್ಪಷ್ಟಪಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ