ಪಾಕ್ ಟೊಮೆಟೊ ತುಟ್ಟಿಗೆ ಭಾರತ ವಿರೋಧಿ ನೀತಿ ಕಾರಣ
Team Udayavani, Oct 29, 2017, 7:20 AM IST
ಹೊಸದಿಲ್ಲಿ: “ಪಾಕಿಸ್ಥಾನದ ಲಾಹೋರ್ ಸಹಿತ ಹಲವು ನಗರಗಳಲ್ಲಿ ಟೊಮ್ಯಾಟೋ ಬೆಲೆ ಕೇಜಿಗೆ 300 ರೂ. ತಲು ಪಿದೆ. ಇದಕ್ಕೆ ಪಾಕಿಸ್ಥಾನದ ರಾಜಕೀಯ ನಾಯಕರಲ್ಲಿರುವ ಭಾರತ ವಿರೋಧಿ ನೀತಿಯೇ ಕಾರಣ’. ಪಾಕಿಸ್ಥಾನದ ಪ್ರಮುಖ ದಿನಪತ್ರಿಕೆಯಾದ ಡಾನ್ನಲ್ಲಿ ಪ್ರಕಟವಾದ ಲೇಖನದಲ್ಲಿ ಇಂತಹುದೊಂದು ಅಭಿಪ್ರಾಯ ವ್ಯಕ್ತವಾಗಿದೆ.
ಭಾರತವನ್ನು ಶತ್ರುರಾಷ್ಟ್ರವಾಗಿ ಕಾಣುವ ಕೆಲವರು, “ಭಾರತದಿಂದ ಆಮದು ಮಾಡಿಕೊಳ್ಳಬೇಡಿ, ಭಾರತದ ಉತ್ಪನ್ನಗಳನ್ನು ನಿರಾಕರಿಸಿ’ ಎಂಬಿತ್ಯಾದಿ ಸಂದೇಶಗಳನ್ನು ಬಿತ್ತರಿಸುತ್ತಾರೆ. ಭಾರತದಿಂದ ಸರಕು ಆಮದು ಮಾಡಿಕೊಳ್ಳಲು ಪಾಕ್ ಸರಕಾರ ಅವಕಾಶ ನೀಡುತ್ತಿಲ್ಲ. ಒಟ್ಟಿನಲ್ಲಿ, ಸರಕಾರದ ಅಹಂಕಾರ ಹಾಗೂ ಭಾರತ ವಿರೋಧಿ ಉನ್ಮಾದದಿಂದ ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ ಎಂದು ಲೇಖನದಲ್ಲಿ ಬರೆಯಲಾಗಿದೆ. “ಬೇರೆ ದೇಶದ ರೈತರಿಗೆ ಏಕೆ ಅನುಕೂಲ ಮಾಡಿಕೊಡಬೇಕು’ ಎಂದು ಪ್ರಶ್ನಿಸುವ ಸಚಿವರ ತಲೆಯ ಮೇಲೆ ಇಡೀ ಲೋಡು ಟೊಮೆಟೋ ಸುರಿಯ ಬೇಕು. ಕುರುಡು ರಾಷ್ಟ್ರೀಯ ವಾದವೇ ಇಂಥ ಸಮಸ್ಯೆಗೆ ಕಾರಣ’ ಎಂದಿದ್ದಾರೆ ಲೇಖಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್