Ayodhya ಮಂದಿರ ತೀರ್ಪು ಸರ್ವಾನುಮತದ್ದು ಎಂದ ಸಿಜೆಐ
ಸಂವಿಧಾನ ಪ್ರಕಾರವೇ ಪ್ರಕರಣಗಳ ಇತ್ಯರ್ಥ
Team Udayavani, Jan 2, 2024, 12:21 AM IST
ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಅಯೋಧ್ಯೆಯ ಬೇರೆ ಸ್ಥಳದಲ್ಲಿ ಮಸೀದಿಗಾಗಿ 5 ಎಕರೆ ಸ್ಥಳ ನೀಡಬೇ ಕೆಂದು ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳು ಸರ್ವಾ ನುಮತದಿಂದ ನಿರ್ಧರಿಸಿದರು ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದರು.
2019ರ ನ.9ರ ತೀರ್ಪು ವೇಳೆ ಅಂದಿನ ಸಿಜೆಐ ಗೊಗೋಯ್ ನೇತೃತ್ವದ ಸಂವಿಧಾನ ಪೀಠದಲ್ಲಿ ಡಿ.ವೈ.ಚಂದ್ರಚೂಡ್ ಕೂಡ ಒಬ್ಬರಾಗಿದ್ದರು. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಜೆಐ ಡಿ.ವೈ.ಚಂದ್ರಚೂಡ್, “ತೀರ್ಪು ನೀಡುವ ಮುನ್ನ ಐವರು ನ್ಯಾಯ ಮೂರ್ತಿಗಳು ಒಟ್ಟಿಗೆ ಕುಳಿತು ಚರ್ಚಿಸಿ ದೆವು. ಈ ವೇಳೆ ಒಮ್ಮ ತ ದ ತೀರ್ಮಾನ ಕೈಗೊಳ್ಳಲಾಯಿತು’ ಎಂದರು.
ಸಂವಿಧಾನದ ಪ್ರಕಾರ ತೀರ್ಪು
“ಜಮ್ಮು – ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಐವರು ನ್ಯಾಯಮೂರ್ತಿ ಗಳಿದ್ದ ನ್ಯಾಯಪೀಠ ಸರ್ವಾನು ಮತದಿಂದ ಎತ್ತಿಹಿಡಿ ಯಿತು. ಈ ಪ್ರಕರಣದಲ್ಲಿ ದೇಶದ ಸಂವಿಧಾನ ಮತ್ತು ಕಾನೂನು ಅನುಸರಿಸಿ ತೀರ್ಪು ನೀಡಲಾಗಿದೆ’ ಎಂದು ಸಿಜೆಐ ಹೇಳಿದರು.
ಪಾರದರ್ಶಕತೆ ಇಲ್ಲ ಎನ್ನುವುದು ಸರಿಯಲ್ಲ: “ಕೊಲಿಜಿಯಂ ವ್ಯವಸ್ಥೆ ಯಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳುವುದು ಸರಿಯಲ್ಲ. ನ್ಯಾಯಮೂ ರ್ತಿಗಳ ನೇಮಕದಲ್ಲಿ ಪಾರದರ್ಶಕ ಕ್ರಮ ಅನುಸರಿಸಲಾಗುತ್ತಿದೆ. ವಸ್ತು ನಿಷ್ಠತೆ ಕಾಪಾಡಲಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ