ದೆಹಲಿಯಲ್ಲಿಂದು ಮೋಟಾರು ಕಾಯಿದೆ ವಿರೋಧಿಸಿ ಮುಷ್ಕರ
Team Udayavani, Sep 19, 2019, 8:12 AM IST
ಹೊಸದಿಲ್ಲಿ: ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿಂದು ಮೋಟಾರು ವಾಹನ ಕಾಯಿದೆ ವಿರೋಧಿಸಿ ಮುಷ್ಕರ ನಡೆಯಲಿದೆ. ಸಾರಿಗೆ ಸಂಘಗಳು ಈ ಬಂದ್ ಗೆ ಕರೆಕೊಟ್ಟಿದ್ದು, ಇಂದು ಸಂಜೆಯವರೆಗೂ ಈ ಮುಷ್ಕರ ನಡೆಯಲಿದೆ.
ಆಟೋ ರಿಕ್ಷಾಗಳು, ಟ್ಯಾಕ್ಸಿಗಳು, ಆಪ್ ಆಧಾರಿತ ಕ್ಯಾಬ್ ಗಳು ಮತ್ತು ಖಾಸಗಿ ಬಸ್ ಗಳು ಇಂದು ರಸ್ತೆಗಿಳಿಯದಿರಲು ನಿರ್ಧರಿಸಿದ್ದಾವೆ. ಹಲವು ಶಾಲಾ ಕಾಲೇಜುಗಳು ಕೂಡಾ ಇಂದು ರಜೆ ಘೋಷಣೆ ಮಾಡಿದ್ದು, ಬಂದ್ ಯಶಸ್ವಿಯಾಗುವ ನಿರೀಕ್ಷೆ ಇದೆ.
ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸಪೋರ್ಟ್ ಅಸೋಸಿಯೇಶನ್ ಈ ಒಂದು ದಿನದ ಬಂದ್ ಗೆ ಕರೆಕೊಟ್ಟಿದ್ದು, ಇದರಡಿಯಲ್ಲಿ 41 ಸಾರಿಗೆ ಸಂಸ್ಥೆಗಳು ಬರಲಿದೆ. ಹಾಗಾಗಿ ದೆಹಲಿಯಲ್ಲಿ ಇಂದು ಸಂಚಾರ ಸ್ಥಬ್ಧವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ