ವಿವಾದ್ ಸೆ ವಿಶ್ವಾಸ್ ಗಡುವು ವಿಸ್ತರಣೆ
Team Udayavani, Aug 30, 2021, 6:13 AM IST
ಹೊಸದಿಲ್ಲಿ: “ವಿವಾದ್ ಸೆ ವಿಶ್ವಾಸ್’ ಯೋಜನೆಯಡಿ ದಂಡವಿಲ್ಲದೆ ಕರ ಪಾವತಿ ನಡೆಸಬಹುದಾದ ಅವಧಿಯನ್ನು ಸೆ. 30ರ ವರೆಗೆ ವಿಸ್ತರಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆದೇಶ ಹೊರಡಿಸಿದೆ.
ಈ ಹಿಂದಿನ ಆದೇಶ ಪ್ರಕಾರ ಅಂತಿಮ ದಿನಾಂಕ ವನ್ನು ಆ. 31ಕ್ಕೆ ನಿಗದಿ ಪಡಿಸ ಲಾಗಿದ್ದರೂ ಬಡ್ಡಿ ಮೊತ್ತ ದೊಂದಿಗೆ ಅ. 31ರ ವರೆಗೆ ಕರ ಪಾವತಿ ಮಾಡಲು ಅವಕಾಶ ಇತ್ತು. ಈಗ ಪರಿಷ್ಕೃತ ಆದೇಶ ಪ್ರಕಾರ, ದಂಡ ವಿಲ್ಲದೆ ಪಾವತಿ ದಿನಾಂಕವನ್ನು ಸೆ. 30ರ ವರೆಗೆ ವಿಸ್ತರಿಸಲಾಗಿದೆ. ದಂಡ ಸಹಿತವಾಗಿ ಪಾವತಿ ಮಾಡುವ ಅ. 31ರ ವರೆಗಿನ ಗಡುವಿನಲ್ಲಿ ಬದಲಾವಣೆ ಮಾಡಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್