ದೇವರಿಚ್ಛಿಸಿದ್ರೆ ಯೆಮೆನ್ಗೆ ಹೋಗಲು ಸಿದ್ಧ: ಪಾದ್ರಿ
Team Udayavani, Oct 2, 2017, 6:15 AM IST
ಕೊಚ್ಚಿ: “ದೇವರು ಇಚ್ಛಿಸಿದರೆ, ನಾನು ಮತ್ತೂಮ್ಮೆ ಯೆಮೆನ್ಗೆ ಹೋಗಲು ಸಿದ್ಧ.’ ಹೀಗೆಂದು ಹೇಳಿರುವುದು ಯೆಮೆನ್ನಲ್ಲಿ 18 ತಿಂಗಳುಗಳ ಕಾಲ ಐಸಿಸ್ ಉಗ್ರರ ಹಿಡಿತದಲ್ಲಿದ್ದು ಇತ್ತೀಚೆಗೆ ಬಿಡುಗಡೆಯಾದ ಬೆಂಗಳೂರಿನ ಪಾದ್ರಿ ಟಾಮ್ ಉಳುನ್ನಲಿಲ್. ರವಿವಾರ ಕೊಚ್ಚಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ನನ್ನನ್ನು ಅಪಹರಿಸಿದ ಗುಂಪು ಐಸಿಸ್ ಹೌದೋ ಅಲ್ಲವೋ ಎನ್ನುವುದು ನನಗಂತೂ ಈಗಲೂ ಗೊತ್ತಿಲ್ಲ. ಆದರೆ, ಅವರು ನನಗೆ ಯಾವುದೇ ರೀತಿ ಹಿಂಸೆ ಕೊಡಲಿಲ್ಲ, ಶೂಟ್ ಮಾಡುತ್ತೇವೆಂದು ಬೆದರಿಸಲಿಲ್ಲ. ಬದಲಿಗೆ, ನನಗೆ ಸೂಕ್ತ ಸಮಯಕ್ಕೆ ಆಹಾರ, ಔಷಧಗಳನ್ನು ನೀಡುತ್ತಿದ್ದರು ಎಂದೂ ಹೇಳಿದ್ದಾರೆ ಫಾದರ್ ಟಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು