World ಸುಲಭವಾಗಿ ನೀಡುವುದಿಲ್ಲ, ಕೆಲವೊಮ್ಮೆ ವಶಪಡಿಸಿಕೊಳ್ಳಬೇಕಾಗುತ್ತದೆ!: ಜೈಶಂಕರ್
ಭಾರತದ ಶಾಶ್ವತ UNSC ಸದಸ್ಯತ್ವದ ಕುರಿತು ವಿದೇಶಾಂಗ ಸಚಿವರ ಹೇಳಿಕೆ
Team Udayavani, Jan 13, 2024, 7:47 PM IST
ನಾಗ್ಪುರ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್ಎಸ್ಸಿ) ಭಾರತದ ಖಾಯಂ ಸದಸ್ಯತ್ವಕ್ಕೆ ಜಾಗತಿಕ ಬೆಂಬಲ ಹೆಚ್ಚುತ್ತಿರುವ ಬಗ್ಗೆ ಹೇಳಿಕೆ ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೆಲವೊಮ್ಮೆ ವಿಷಯಗಳನ್ನು ಉದಾರವಾಗಿ ನೀಡಲಾಗುವುದಿಲ್ಲ ಮತ್ತು ಅದನ್ನು ವಶಪಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಟೌನ್ಹಾಲ್ ಸಭೆಯಲ್ಲಿ ಜೈಶಂಕರ್ ಅವರು ಮಂಥನ್ನಲ್ಲಿ ಮಾತನಾಡುವ ವೇಳೆ ಹೇಳಿಕೆ ನೀಡಿದ್ದು, “ಪ್ರತಿ ವರ್ಷ ಕಳೆದಂತೆ, ಜಗತ್ತಿನಲ್ಲಿ ಭಾರತವು ಇರಬೇಕು ಎಂಬ ಭಾವನೆ ಇದೆ, ಮತ್ತು ನಾನು ಆ ಬೆಂಬಲವನ್ನು ಅನುಭವಿಸುತ್ತೇನೆ. ಜಗತ್ತು ಸುಲಭವಾಗಿ ಮತ್ತು ಉದಾರವಾಗಿ ವಸ್ತುಗಳನ್ನು ನೀಡುವುದಿಲ್ಲ, ಕೆಲವೊಮ್ಮೆ ನೀವು ಅವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದರು.
“ಒಂದು ದೇಶವು ಸಾಮರ್ಥ್ಯವನ್ನು ಹೊಂದಿದ್ದರೆ, ಯುಎನ್ಎಸ್ಸಿಯಲ್ಲಿ ಅಂತಹ ದೇಶವು ನಿಜವಾಗಿಯೂ ಕೊಡುಗೆ ನೀಡಬಹುದು” ಎಂದರು.
ಯುಎನ್ನ ಪ್ರಸ್ತುತತೆಯ ಕುರಿತು, ಯುಎನ್ನ ಇತಿಮಿತಿಗಳು ಅನೇಕ ವಿಧಗಳಲ್ಲಿ ಈಗ ತೋರಿಸುತ್ತಿವೆ ಮತ್ತು ಸಂಸ್ಥೆಯು 1950-60ರ ದಶಕದಲ್ಲಿ ಹೆಚ್ಚು ಪ್ರಸ್ತುತವಾಗಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ