ಬಿಸಿಸಿಐ ನಿಲುವಿಗೆ ದಿಯಾ ಆಕ್ಷೇಪ
Team Udayavani, Nov 1, 2019, 11:46 PM IST
ಹೊಸದಿಲ್ಲಿ: ವಾಯುಮಾಲಿನ್ಯದ ನಡುವೆಯೇ ಹೊಸದಿಲ್ಲಿಯಲ್ಲಿ ಟಿ20 ಪಂದ್ಯವಾಡಿಸಲು ನಿರ್ಧರಿಸುವ ಬಿಸಿಸಿಐ ಕ್ರಮದ ಬಗ್ಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ಮಾಲಿನ್ಯದ ಸೂಚ್ಯಂಕ 412ಕ್ಕೆ ಮುಟ್ಟಿದೆ. ಇದು ಅತ್ಯಂತ ಗಂಭೀರ. ಇದರ ನಡುವೆಯೇ ಪಂದ್ಯವಾಡಿಸಲು ಬಿಸಿಸಿಐ ನಿರ್ಧರಿಸಿರುವುದು ಹೊಣೆಗೇಡಿತನದ ವರ್ತನೆಯಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ