ಬಿಸಿಸಿಐ ಹೊಸ ವೇತನ ಪಟ್ಟಿ : ಕೊಹ್ಲಿ, ರೋಹಿತ್‌ಗೆ 7 ಕೋಟಿ


Team Udayavani, Mar 7, 2018, 7:11 PM IST

Kohli-Company-700.jpg

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿರುವ ನೂತನ, ಪರಿಷ್ಕೃತ ವೇತನ ಪಟ್ಟಿ ಪ್ರಕಾರ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ವರ್ಷಕ್ಕೆ 7 ಕೋಟಿ ರೂ. ಪಗಾರ ಪಡೆಯಲಿದ್ದಾರೆ. 

ಆಶ್ಚರ್ಯವೆಂದರೆ ಯಶಸ್ವೀ ಯುವ ಎಸೆಗಾರ ಜಸ್‌ಪ್ರೀತ್‌ ಬುಮ್ರಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗಿಂತಲೂ ಹೆಚ್ಚು ಪಗಾರ ಪಡೆಯಲಿದ್ದಾರೆ. 

ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ನೇಮಿಸಿರುವ ಆಡಳಿತ ಸಮಿತಿಯು ಅಕ್ಟೋಬರ್‌ 2017ರಿಂದ ಸೆಪ್ಟಂಬರ್‌ 2018ರ ವರೆಗಿನ ಒಂದು ವರ್ಷ ಅವಧಿಗೆ ಕ್ರಿಕೆಟಿಗರ ವಾರ್ಷಿಗ ಗುತ್ತಿಗೆಯ ಹೊಸ ಪಟ್ಟಿ ಪ್ರಕಟಿಸಿದ್ದಾರೆ. 

ವಿಶೇಷವೆಂದರೆ ಈ ಹೊಸ ಪಟ್ಟಿಯಲ್ಲಿ ಹಿರಿಯ ಇಂಡಿಯಾ ಕ್ರಿಕೆಟಿಗರಿಗೆ ಗ್ರೇಡ್‌ ಎ+ ಎಂಬ ಹೊಸ ವರ್ಗವನ್ನು ರೂಪಿಸಲಾಗಿದ್ದು ಅನಂತರದಲ್ಲಿ ಗ್ರೇಡ್‌ ಎ, ಬಿ ಮತ್ತು ಸಿ  ಇವೆ. 

ಟಾಪ್‌ ಕೆಟಗರಿಗೆ ಒಳಪಡುವವರು ವರ್ಷಕ್ಕೆ 7 ಕೋಟಿ ರೂ. ಗುತ್ತಿಗೆಗೆ ಅರ್ಹರಾಗಿದ್ದಾರೆ. ಎ ಗ್ರೇಡ್‌ ಆಟಗಾರರಿಗೆ ವರ್ಷಕ್ಕೆ 5 ಕೋಟಿ, ಗ್ರೇಡ್‌ ಬಿ ಮತ್ತು ಸಿ ಗೆ ಅನುಕ್ರಮವಾಗಿ 3 ಮತ್ತು 1 ಕೋಟಿ ರೂ. ಸಿಗಲಿದೆ. 

ನಾಯಕ ವಿರಾಟ್‌ ಕೊಹ್ಲಿ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ಅವರಿಗೆ ಟಾಪ್‌ ಗ್ರೇಡ್‌ ಎ+ ಗುತ್ತಿಗೆ ಸಿಕ್ಕಿದೆ. 

ಮಹಿಳಾ ಕ್ರಿಕೆಟಿಗರಿಗೂ ದೊಡ್ಡ ಮೊತ್ತದ ಗುತ್ತಿಗೆ ನೀಡಲಾಗಿದೆ. ಇವರಲ್ಲಿ ಸಿ ಕೆಟಗರಿಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. 

ಎ ಗ್ರೇಡ್‌ಗೆ ಒಳಪಡುವವರು ವರ್ಷಕ್ಕೆ 50 ಲಕ್ಷ, ಬಿ ಗ್ರೇಡ್‌ನ‌ವರು 30 ಲಕ್ಷ ಮತ್ತು ಸಿ ಗ್ರೇಡ್‌ಗೆ ಒಳಪಡುವ ಉಳಿದವರು 10 ಲಕ್ಷ ರೂ. ಪಡೆಯಲಿದ್ದಾರೆ.

ದೇಶೀಯ ಶುಲ್ಕ ಸಂರಚನಯಲ್ಲೂ ಶೇ.200ರಷ್ಟು ಹೆಚ್ಚಳ ಮಾಡಲಾಗಿದೆ. ದೇಶೀಯ ದಿನವಹಿ ಶುಲ್ಕವನ್ನು ಆಡುವ 11ರ ತಂಡದೊಳಗೆ ಇರುವವರಿಗೆ 35,000 ರೂ.ಗಳಿಗೆ ಏರಿಸಲಾಗಿದೆ. ಮೀಸಲು ಆಟಗಾರರಿಗೆ 17,500 ರೂ. ಸಿಗಲಿದೆ. 

ಹಿರಿಯರ ಮಟ್ಟ ಮಾತ್ರವಲ್ಲದೆ ವಯೋ ಸಮೂಹದಲ್ಲೂ ದೊಡ್ಡ ಮೊತ್ತದ ಲಾಭವನ್ನು ಕಲ್ಪಿಸಲಾಗಿದೆ. ಅಂಡರ್‌ 23 ಆಟಗಾರರ ದಿನವಹಿ ಶುಲ್ಕ 17,500 ರೂ. ಇದೆ; ಮೀಸಲು ಆಟಗಾರರಿಗೆ 8,750 ರೂ. ಇದೆ. 

ಅಂಡರ್‌ 19 ನಲ್ಲಿ 10,500 ರೂ., ಮೀಸಲಿಗರಿಗೆ 5,250 ರೂ., ಅಂಡರ್‌ 16 ನಲ್ಲಿ 3,500 ರೂ., ಮೀಸಲಿಗರಿಗೆ 1,750 ರೂ. ಇದೆ. 

ಟಾಪ್ ನ್ಯೂಸ್

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.