ದೇವಧರ್ ಟ್ರೋಫಿ ಕ್ರಿಕೆಟ್: ಪಶ್ಚಿಮಕ್ಕೆ ಪ್ರಿಯಾಂಕ್ ಪಾಂಚಾಲ್ ನಾಯಕ
Team Udayavani, Jul 10, 2023, 11:22 PM IST
ಮುಂಬಯಿ: ಮೂರು ವರ್ಷಗಳ ಬಳಿಕ ಪುನರಾಂಭಗೊಳ್ಳಲಿರುವ “ದೇವಧರ್ ಟ್ರೋಫಿ’ ಏಕದಿನ ಪಂದ್ಯಾವಳಿಗಾಗಿ ಪಶ್ಚಿಮ ವಲಯ ಹಾಗೂ ಉತ್ತರ ವಲಯ ತಂಡಗಳನ್ನು ಪ್ರಕಟಿಸಲಾಗಿದೆ. ಕ್ರಮವಾಗಿ ಪ್ರಿಯಾಂಕ್ ಪಾಂಚಾಲ್ ಮತ್ತು ನಿತೀಶ್ ರಾಣಾ ಈ ತಂಡಗಳನ್ನು ಮುನ್ನಡೆಸುವರು.
2019-20ರಲ್ಲಿ ಕೊನೆಯ ಸಲ ದೇವಧರ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಅನಂತರ ಕೋವಿಡ್ ಕಾರಣದಿಂದ ನಿಲ್ಲಿಸಲಾಗಿತ್ತು. ಜು. 24ರಿಂದ ಆ. 3ರ ತನಕ ಎಲ್ಲ ಪಂದ್ಯಗಳು ಪುದುಚೇರಿಯಲ್ಲಿ ಸಾಗಲಿವೆ.
ಪಶ್ಚಿಮ ವಲಯ: ಪಾಂಚಾಲ್ (ನಾಯಕ), ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಹಾರ್ವಿಕ್ ದೇಸಾಯಿ, ಹೆಟ್ ಪಟೇಲ್, ಸರ್ಫರಾಜ್, ಅಂಕಿತ್ ಬವೆ, ಸಮರ್ಥ್ ವ್ಯಾಸ್, ದುಬೆ, ಅತೀತ್ ಸೇಠ್ , ಪಾರ್ಥ್ ಭಟ್, ಶಮ್ಸ್ ಮುಲಾನಿ, ಅರ್ಜಾನ್ ನಾರ್ಗಸ್ವಾಲ, ಚಿಂತನ್ ಗಜ, ರಾಜವರ್ಧನ್ ಹಂಗರ್ಗೆಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ