ಹರ್ಭಜನ್ ಮುಂದೆ ಉತ್ತರ ಸಿಗದ ಪ್ರಶ್ನೆಗಳು!
Team Udayavani, Jan 1, 2022, 11:15 PM IST
ಹೊಸದಿಲ್ಲಿ: ಇತ್ತಿಚೆಗಷ್ಟೇ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಬಿಸಿಸಿಐ, ಧೋನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ ಭಜ್ಜಿ, “ಕಳೆದ 7-8 ವರ್ಷಗಳಿಂದ, ಅಂದರೆ 2011ರ ವಿಶ್ವಕಪ್ ಬಳಿಕ ಬಿಸಿಸಿಐ ನನಗೆ ಸರಿಯಾಗಿ ಅವಕಾಶವನ್ನೇ ನೀಡಲಿಲ್ಲ.
ಆ ಹೊತ್ತಿಗಾಗಲೇ ನಾನು ಟೆಸ್ಟ್ನಲ್ಲಿ 400 ವಿಕೆಟ್ ಉರುಳಿಸಿದ್ದೆ. ಸೂಕ್ತ ಅವಕಾಶ ನೀಡಿದ್ದರೆ 500 ವಿಕೆಟ್ ಗಡಿ ದಾಟುತ್ತಿದ್ದೆ. ತಂಡದಿಂದ ನನ್ನನ್ನು ಕೈ ಬಿಟ್ಟಿದ್ದಕ್ಕೆ ಬಿಸಿಸಿಐ, ನಾಯಕ ಧೋನಿ ಸೇರಿ ಯಾರೂ ಸೂಕ್ತ ವಿವರಣೆ ನೀಡಲೇ ಇಲ್ಲ. ಹಲವು ಬಾರಿ ಈ ಕುರಿತು ಕೇಳಿದರೂ ಇಂದಿಗೂ ಉತ್ತರ ಸಿಕ್ಕಿಲ್ಲ’ ಎಂದು ಹರ್ಭಜನ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್-ಟೈಟಾನ್ಸ್, ಮುಂಬಾ-ಯೋಧ ಟೈ ರೋಮಾಂಚನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ