ಕಿವೀಸ್‌ ವಿರುದ್ಧ ಭಾರತದ 5 ಏಕದಿನ, 3 ಟಿ-20 ಪಂದ್ಯಗಳ ವೇಳಾ ಪಟ್ಟಿ


Team Udayavani, Jan 21, 2019, 10:23 AM IST

india-kiwis-series-700.jpg

ಹೊಸದಿಲ್ಲಿ : ಆಸ್ಟ್ರೇಲಿಯ ವಿರುದ್ದ ಅದರ ನೆಲದಲ್ಲೇ ಮೊದಲ ಬಾರಿಗೆ ನಾಲ್ಕು ಪಂದ್ಯಗಳ  ಟೆಸ್ಟ್‌ ಸರಣಿಯನ್ನು 2-1 ಅಂತರದಲ್ಲಿ ಮತ್ತು ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು 2-1 ಅಂತರದಲ್ಲಿ ಜಯಿಸಿ ಐತಿಹಾಸಿಕ ಸಾಧನೆಯನ್ನು ಮಾಡಿ, ಟಿ-20 ಸರಣಿಯನ್ನು 1-1ರ ಸಮಬಲದಲ್ಲಿ ಮುಗಿಸಿರುವ, ಭಾರತೀಯ ಕ್ರಿಕೆಟ್‌ ತಂಡ ಇದೀಗ ನ್ಯೂಜೀಲ್ಯಾಂಡ್‌ ಕ್ರಿಕೆಟ್‌ ಪ್ರವಾಸಕ್ಕೆ ಸಜ್ಜಾಗುತ್ತಿದೆ.

ಭಾರತ – ನ್ಯೂಜೀಲ್ಯಾಂಡ್‌ ನಡುವೆ ಈ ತನಕ ಒಟ್ಟು 101 ಏಕದಿನ ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 51 ಪಂದ್ಯಗಳನ್ನು ಜಯಿಸಿದೆ; ನ್ಯೂಜೀಲ್ಯಾಂಡ್‌ 44ರಲ್ಲಿ ಜಯಿಸಿದೆ. 2019ರ ಪ್ರವಾಸದಲ್ಲಿ ಭಾರತ, ನ್ಯೂಜೀಲ್ಯಾಂಡ್‌ನ‌ಲ್ಲಿ ಐದು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ. 

2019ರ ಭಾರತದ ನ್ಯೂಜೀಲ್ಯಾಂಡ್‌ ಕ್ರಿಕೆಟ್‌ ಪ್ರವಾಸದ ಏಕದಿನ ಪಂದ್ಯಗಳ ವೇಳಾ ಪಟ್ಟಿ ಇಂತಿದೆ :

ಮೊದಲ ಏಕದಿನ : ಜನವರಿ 23, ನೇಪಿಯರ್‌ ನಲ್ಲಿ (ಬೆಳಗ್ಗೆ 7.30)

2ನೇ ಏಕದಿನ : ಜನವರಿ 26, ಮೌಂಟ್‌ ಮೌಂಗಾನೂಯಿ (ಬೆಳಗ್ಗೆ 7.30)

3ನೇ ಏಕದಿನ : ಜನವರಿ 28,  ಮೌಂಟ್‌ ಮೌಂಗಾನೂಯಿ (ಬೆಳಗ್ಗೆ 7.30)

4ನೇ ಏಕದಿನ : ಜನವರಿ 31, ಹ್ಯಾಮಿಲ್ಟನ್‌ (ಬೆಳಗ್ಗೆ 7.30). 

5. ಫೆಬ್ರವರಿ 3, ವೆಲಿಂಗ್ಟನ್‌ (ಬೆಳಗ್ಗೆ 7.30) 

ಟಿ-20 ಸರಣಿ ವೇಳಾಪಟ್ಟಿ :

ಮೊದಲ ಟಿ-20 : ಫೆ.6, ವೆಲಿಂಗ್ಟನ್‌, ಮಧ್ಯಾಹ್ನ 12.30

ಎರಡನೇ ಟಿ-20: ಫೆ.8, ಆಕ್ಲಂಡ್‌, ಬೆಳಗ್ಗೆ 11.30

ಮೂರನೇ ಟಿ-20 : ಫೆ.10, ಹ್ಯಾಮಿಲ್ಟನ್‌, ಮಧ್ಯಾಹ್ನ 12.30 

ಆಸೀಸ್‌ ವಿರುದ್ಧದ ಐತಿಹಾಸಿಕ ಟೆಸ್ಟ್‌ ಸರಣಿ ಜಯಿಸುವಲ್ಲಿ ಬೌಲಿಂಗ್‌ ನಲ್ಲಿ ಮಿಂಚಿದ್ದ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಆಸೀಸ್‌ ಮತ್ತು ನ್ಯೂಜೀಲ್ಯಾಂಡ್‌ ವಿರುದ್ಧದ ಏಕದಿನ ಪಂದ್ಯಗಳಿಂದ ಈಗಾಗಲೇ ವಿಶ್ರಾಂತಿ ನೀಡಲಾಗಿದೆ.

ಅಂತಿರುವಾಗ ನ್ಯೂಜಿಲ್ಯಾಂಡ್‌ ನಲ್ಲಿ  ಭಾರತೀಯ ವೇಗದ ದಾಳಿಯ ನೇತೃತ್ವವನ್ನು ಭುವನೇಶ್ವರ ಕುಮಾರ್‌ ವಹಿಸಲಿದ್ದಾರೆ. ಇವರಿಗೆ ಮೊಹಮ್ಮದ್‌ ಶಮಿ ಜತೆಗಾರಿಕೆ ನೀಡುತ್ತಾರೆ. ಮೂರನೇ ವೇಗದ ಬೌಲರ್‌ ಸ್ಥಾನಕ್ಕೆ ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌ ಮತ್ತು ವಿಜಯ್‌ ಶಂಕರ್‌ ನಡುವೆ ಪೈಪೋಟಿ ಏರ್ಪಡಲಿದೆ. 

2019ರ ವಿಶ್ವ ಕಪ್‌ ಕ್ರಿಕೆಟ್‌ ಮೇ 30ರಿಂದ ಜು.14 ರವರೆಗೆ ಲಂಡನ್‌ನಲ್ಲಿ ನಡೆಯಲಿದ್ದು ಅದಕ್ಕೆ ಮೊದಲಿನ ಹಾಲಿ ಕಿವೀಸ್‌ ಪ್ರವಾಸ ಭಾರತಕ್ಕೆ ಆಸೀಸ್‌ ಬಳಿಕದಲ್ಲಿ  ಇನ್ನೊಂದು  ಸಾಗರೋತ್ತರ ಸವಾಲಿನ ಸರಣಿ ಎನಿಸಲಿದೆ. 

ಭಾರತೀಯ ಏಕದಿನ ತಂಡ ಹೀಗಿದೆ : 

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಅಂಬಾಟಿ ರಾಯುಡು, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌, ಎಂಎಸ್‌ ಧೋನಿ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಮೊಹಮ್ಮದ್‌ ಸಿರಾಜ್‌, ಕೆ ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಶಮಿ, ವಿಜಯ್‌ ಶಂಕರ್‌, ಶುಭ್‌ಮನ್‌ ಗಿಲ್‌.

ಟಿ-20 ಸರಣಿ ಆಡುವ ಭಾರತೀಯ ತಂಡ ಹೀಗಿದೆ : 

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌, ಎಂಎಸ್‌ ಧೋನಿ, ಕೃಣಾಲ್‌ ಪಾಂಡ್ಯ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಸಿದ್ಧಾರ್ಥ ಕೌಲ್‌, ಕೆ ಖಲೀಲ್‌ ಅಹ್ಮದ್‌, ವಿಜಯ್‌ ಶಂಕರ್‌, ಶುಭ್‌ಮನ್‌ ಗಿಲ್‌.

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.