ಕರ್ನಾಟಕ-ಪುದುಚೇರಿ ರಣಜಿ ಪಂದ್ಯ: ಮನೀಷ್ ಪಾಂಡೆ ಶತಕ
Team Udayavani, Mar 4, 2022, 11:30 PM IST
ಚೆನ್ನೈ: ನಾಯಕ ಮನೀಷ್ ಪಾಂಡೆ ಅವರ ಶತಕದಿಂದ ಪುದುಚೇರಿ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 8ಕ್ಕೆ 453 ರನ್ ಪೇರಿಸಿ ಡಿಕ್ಲೇರ್ ಮಾಡಿದೆ.
ಪುದುಚೇರಿ 2ಕ್ಕೆ 52 ರನ್ ಮಾಡಿ ದ್ವಿತೀಯ ದಿದನಾಟ ಮುಗಿಸಿದೆ.
ಪಾಂಡೆ ಅಜೇಯ 107 ರನ್ ಬಾರಿಸಿದರು (161 ಎಸೆತ, 7 ಬೌಂಡರಿ, 3 ಸಿಕ್ಸರ್).
161 ರನ್ ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದ ಪಡಿಕ್ಕಲ್ 178ಕ್ಕೆ ನಿರ್ಗಮಿಸಿದರು. 4 ವಿಕೆಟ್ ಕಿತ್ತ ಆಶಿತ್ ರಾಜೀವ್ ಪುದುಚೇರಿಯ ಯಶಸ್ವಿ ಬೌಲರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ