ಎಲ್ಲವೂ ವಾಸ್ತು ಪ್ರಕಾರ!;ಮತ್ತೆ ಸಚಿವ ರೇವಣ್ಣ ಮಾಡಿದ್ದೇನು?
Team Udayavani, Dec 19, 2018, 1:24 PM IST
ಹುಬ್ಬಳ್ಳಿ: ಸಚಿವ ಎಚ್.ಡಿ.ರೇವಣ್ಣ ಅವರು ವಾಸ್ತು ಮತ್ತು ಜ್ಯೋತಿಷ್ಯವನ್ನು ಪ್ರತೀಕ್ಷಣವೂ ಪಾಲಿಸುತ್ತಿದ್ದು ಬುಧವಾರ ಮತ್ತೆ ವಾಸ್ತು ಮೊರೆ ಹೋಗಿ ಸಭೆಯಲ್ಲಿ ಹಾಕಲಾಗಿದ್ದ ಟೇಬಲ್ಗಳ ದಿಕ್ಕನ್ನು ಬದಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರವಾಸಿ ಮಂದಿರದ ಉದ್ಘಾಟನೆಯ ಬಳಿಕ ಸಭಾಂಗಣಲ್ಲಿ ಅಧಿಕಾರಿಗಳ ಜೊತೆ ಸಭೆ ಕರೆಯಲಾಗಿತ್ತು. ಈ ವೇಳೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಜೋಡಿಸಲಾಗಿದ್ದ ಟೇಬಲ್ಗಳನ್ನು ಪೂರ್ವ ದಿಕ್ಕಿನತ್ತ ತಿರುಗಿಸುವಂತೆ ಹೇಳಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ದಿನಗಳ ಹಿಂದೆ ಬೆಳಗಾವಿಯಲ್ಲಿ ರಾಹುಕಾಲ ಮುಗಿಯುವವರೆಕಾರಿನಿಂದ ಇಳಿಯದೆ ರೇವಣ್ಣ ಸುದ್ದಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು