ಬಿಳಿಗಿರಿ ರಂಗನ ಬೆಟ್ಟದಲ್ಲಿ ಸಂಶೋಧಕರಿಂದ ಅಪರೂಪದ ಮುಂಗುಸಿ ಪತ್ತೆ
Team Udayavani, Mar 8, 2019, 3:06 PM IST
ಚಾಮಾರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಅರಣ್ಯದಲ್ಲಿ ಇತ್ತೀಚೆಗೆ ಸಂಶೋಧಕರಿಗೆ ಅಪರೂಪದ ಮುಂಗುಸಿಯೊಂದು ಪತ್ತೆಯಾಗಿದೆ.
ನೇಚರ್ ಕನ್ಸರ್ವೆàಷನ್ ಫೌಂಡೇಶನ್ ನ ವನ್ಯ ಜೀವಿ ಸಂರಕ್ಷಕ ಸಂಜಯ್ ಗುಬ್ಬಿ ನೇತೃತ್ವದ ತಂಡ ಸಂಶೋಧನೆಗಿಳಿದಾಗ ಅಪರೂಪದ ಮುಂಗುಸಿ ಇರುವುದು ಕಂಡು ಬಂದಿದೆ.
ಮಾಂಸಹಾರಿ ಜಾತಿಯ ಅಪರೂಪದ ಮುಂಗುಸಿಯು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕಂಡು ಬಂದಿವೆ ಹೊರತು ಕರ್ನಾಟಕದ ಬೇರೆ ಭಾಗದಲ್ಲಿ ಇದುವರೆಗೆ ಪತ್ತೆಯಾಗಿರಲಿಲ್ಲ.
ಚಿರತೆಗಳ ಕುರಿತು ಅಧ್ಯಯನ ನಡೆಸಲು ಹಲವು ಕಡೆ ಕ್ಯಾಮರಾಗಳನ್ನು ಅಳವಡಿಸಿದ್ದ ವೇಳೆ ಕಂದು ಬಣ್ಣದ ಮುಂಗುಸಿಯ ಸಂಚಾರ ಸೆರೆಯಾಗಿದೆ.
ಶಂಕುವಿನಾಕಾರದ ತುದಿ ಇರುವ ಬಾಲ ಕಂದು ಬಣ್ಣದ ಮುಂಗುಸಿಯ ವಿಶೇಷತೆಯಾಗಿದ್ದು, ಉಳಿದಂತೆ ಆಕಾರದಲ್ಲಿ ಸಾಮಾನ್ಯ ಮುಂಗುಸಿಯನ್ನೇ ಹೋಲುತ್ತದೆ.
ಸಾಮಾನ್ಯವಾಗಿ ಮುಂಗುಸಿಗಳು ಕೀಟಗಳು, ಏಡಿಗಳು, ಸಣ್ಣ ಸರೀಸೃಪಗಳು,, ಮಣ್ಣಿನ ಹುಳಗಳು ಮತ್ತು ಪಕ್ಷಿಗಳನ್ನು ತಿಂದು ಬದುಕುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ