Honor;ದಾವೂದ್ ಇಬ್ರಾಹಿಂ ಬೀಗರಾಗಿದ್ದು ನಮಗೆ ಗೌರವ: ಮಿಯಾಂದಾದ್ ವಿವಾದ
Team Udayavani, Mar 21, 2024, 6:00 AM IST
ಇಸ್ಲಾಮಾಬಾದ್: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಆತನ ಬೀಗ, ಪಾಕಿ ಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಆಡಿರುವ ಮಾತುಗಳು ವಿವಾದ ಕ್ಕೀಡಾಗಿದೆ.
ಸಂದರ್ಶನ ಒಂದರಲ್ಲಿ ಮಿಯಾಂದಾದ್, “ಎಲ್ಲರೂ ತಿಳಿದು ಕೊಂಡಿರು ವಂತೆ ದಾವೂದ್ ಕೆಟ್ಟ ಮನುಷ್ಯನಲ್ಲ. ಆತ ತುಂಬಾ ಒಳ್ಳೆಯವ. ನಾನು ಬಹಳ ಹಿಂದಿನಿಂದಲೂ ಆತನ ಬಗ್ಗೆ ತಿಳಿದುಕೊಂಡಿದ್ದು, ಮುಸ್ಲಿಮರಿಗಾಗಿ ಆತ ಏನೆಲ್ಲ ಒಳಿತುಗಳನ್ನು ಮಾಡಿದ್ದಾನೆ. ಆತನೊಂದಿಗೆ ಸಂಬಂಧ ಬೆಳೆಸಿರುವುದು ನಮಗೆ ಗೌರವ ತಂದುಕೊಟ್ಟಿದೆ’ ಎಂದಿದ್ದಾರೆ. ಮಿಯಾಂದಾ ದ್ ಪುತ್ರ ದಾವೂದ್ ಪುತ್ರಿಯನ್ನು ವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ