Japan; ಶೀಘ್ರ ನಭಕ್ಕೇರಲಿದೆ ಮರದ ಉಪಗ್ರಹ

ನಾಸಾ ಸಹಕಾರ, "ಲಿಗ್ನೋಸ್ಯಾಟ್' ಉಪಗ್ರಹವನ್ನು ಹೊತ್ತು ಗಗನಕ್ಕೇರಲಿದೆ ಅಮೆರಿಕದ ರಾಕೆಟ್‌

Team Udayavani, Feb 20, 2024, 7:20 AM IST

Japan; ಶೀಘ್ರ ನಭಕ್ಕೇರಲಿದೆ ಮರದ ಉಪಗ್ರಹ

ವಾಷಿಂಗ್ಟನ್‌: ವಿಶ್ವದಲ್ಲೇ ಮೊದಲ ಬಾರಿಗೆ ಮರದಿಂದ ಸಿದ್ಧಪಡಿಸಲಾದ ಉಪಗ್ರಹ “ಲಿಗ್ನೋಸ್ಯಾಟ್’ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಲು ಜಪಾನ್‌ ಮತ್ತು ಅಮೆರಿಕ ಸಿದ್ಧವಾಗಿವೆ. ಜಪಾನ್‌ನ ಕ್ಯೋಟೋ ವಿ.ವಿ. ಸಿದ್ಧಪಡಿಸಿರುವ ಉಪಗ್ರಹವನ್ನು ಅಮೆರಿಕದ ನಾಸಾ ರಾಕೆಟ್‌ನಲ್ಲಿ ಉಡಾಯಿಸ ಲಾಗುತ್ತದೆ. ಮ್ಯಾಗ್ನೊಲಿಯ ಮರದಲ್ಲಿ ಈ ಉಪಗ್ರಹವನ್ನು ಜಪಾನ್‌ ವಿಜ್ಞಾನಿಗಳು ಸಿದ್ಧ ಪಡಿಸಿದ್ದಾರೆ. ಪ್ರಯೋಗಗಳ ಸಮಯದಲ್ಲಿ ಇದು ಸ್ಥಿರತೆ ಕಾಪಾಡಿಕೊಂಡಿದ್ದು, ಬಿರುಕು ಬಿಡುವುದಿಲ್ಲ ಎನ್ನುವುದು ಖಚಿತವಾಗಿದೆ.

ಬಾಹ್ಯಾಕಾಶದಲ್ಲಿ ಲೋಹದ ಅವಶೇಷಗಳ ಸಮಸ್ಯೆ ಹೆಚ್ಚುತ್ತಿರುವ ನಡುವೆ ಸಾವಯವ ವಸ್ತುಗಳಿಂದ ಉಪಗ್ರಹ ತಯಾರಿಸಲು ಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮರದ ಉಪಗ್ರಹವನ್ನು ಸಿದ್ಧಪಡಿಸಲಾಗಿದೆ.

ಯಾಕೆ ಮರ ಬಳಕೆ?
-ಇದುವರೆಗೆ ಲೋಹದ ಉಪಗ್ರಹಗಳು ಕಕ್ಷೆ ಸೇರುತ್ತಿದ್ದವು. ಅವಧಿ ಮುಗಿದ ಅವು ಭೂಮಿಗೆ ಮರಳುವಾಗ ಪೂರ್ಣ ಸುಟ್ಟುಹೋಗುತ್ತಿರಲಿಲ್ಲ.
-ಇದರಿಂದ ಅಲ್ಯುಮಿನಾ ಕಣಗಳು ಸೃಷ್ಟಿಯಾಗಿ ಅಂತರಿಕ್ಷದಲ್ಲಿ ತೇಲುವುದು ಮಾಮೂಲಿ. ಕಾಲಾಂತರದಲ್ಲಿ ಇವು ಭೂಮಿಗೆ ಮಾರಕವಾಗುತ್ತವೆ.
-ಅದಕ್ಕಾಗಿ ವಿಜ್ಞಾನಿಗಳಿಂದ ಮ್ಯಾಗ್ನೊಲಿಯ ಮರ ಬಳಕೆ. ಇದು ಭೂಮಿಯ ವಾತಾವರಣಕ್ಕೆ ಮರಳುವ ಸಂದರ್ಭದಲ್ಲಿ ಪೂರ್ಣ ಸುಟ್ಟು ಹೋಗುತ್ತದೆ.
-ಭೂಮಿಯ ವಾತಾವರಣವನ್ನು ಕಾಪಾಡಲು, ಲೋಹ ಸಂಪನ್ಮೂಲ ಸಂರಕ್ಷಿಸಲು ಈ ಕ್ರಮ.

ವಿಜ್ಞಾನಿಗಳು ಮಾಡಿದ್ದೇನು?
ಕ್ಯೋಟೋ ಸಂಶೋಧಕರು ಅನೇಕ ಪ್ರಯೋಗ ನಡೆಸಿ ಮರದ ಉಪಗ್ರಹ ಸಿದ್ಧಪಡಿಸಿ ದ್ದಾರೆ. ಹಲವು ರೀತಿಯ ಮರಗಳನ್ನು ಬಳಸಲಾಗಿತ್ತು. ಬಾಹ್ಯಾಕಾಶದ ಉಷ್ಣತೆ, ವಾತಾವರಣವನ್ನು ಪ್ರಯೋಗಾಲಯದಲ್ಲಿ ಮರುಸೃಷ್ಟಿಸ ಲಾಗಿತ್ತು. ಉಡಾವಣೆಯ ಒತ್ತಡವನ್ನು ಸಹಿಸಿಕೊಂಡು, ದೀರ್ಘ‌ಕಾಲ ಅಂತರಿಕ್ಷದಲ್ಲಿ ಸುತ್ತಬಲ್ಲ ಸಾಮರ್ಥ್ಯವನ್ನು ಪರಿಶೀಲಿಸಲಾಗಿದೆ. ಎಲ್ಲ ಪ್ರಯೋಗಗಳ ಅನಂತರ ಮ್ಯಾಗ್ನೊಲಿಯ ಮರದಿಂದ ಮಾಡಿದ ಉಪಗ್ರಹ ಸಮರ್ಥ ಎನ್ನುವುದು ವಿಜ್ಞಾನಿಗಳಿಗೆ ಖಾತ್ರಿಯಾಗಿದೆ.

ಶೀಘ್ರದಲ್ಲೇ ಈ ಉಪಗ್ರಹ ಉಡಾವಣೆಗೊಳ್ಳಲಿದೆ .
-ಟಕಾವೊ ಡೋಯಿ , ಬಾಹ್ಯಾಕಾಶ ಎಂಜಿನಿಯರ್‌, ಕ್ಯೋಟೋ ವಿ.ವಿ.

 

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.