ಬಾಂಗ್ಲಾದಲ್ಲೂ ಶ್ರದ್ಧಾ ಮಾದರಿ ಹತ್ಯೆl ಕತ್ತು ಹಿಸುಕಿ ಕೊಲೆ ಮಾಡಿದ, ಕೈ ತುಂಡರಿಸಿ ಚರಂಡಿಗೆ ಎಸೆದ


Team Udayavani, Nov 19, 2022, 6:40 AM IST

ಬಾಂಗ್ಲಾದಲ್ಲೂ ಶ್ರದ್ಧಾ ಮಾದರಿ ಹತ್ಯೆl ಕತ್ತು ಹಿಸುಕಿ ಕೊಲೆ ಮಾಡಿದ, ಕೈ ತುಂಡರಿಸಿ ಚರಂಡಿಗೆ ಎಸೆದ

ಢಾಕಾ/ಲಕ್ನೋ: ಹೊಸದಿಲ್ಲಿಯಲ್ಲಿ ಶ್ರದ್ಧಾ ವಾಕರ್‌ ಎಂಬಾಕೆಯನ್ನು 35 ತುಂಡು ಮಾಡಿ ಹತ್ಯೆ ಮಾಡಿದ ಪ್ರಕರಣ ಹಸುರಾಗಿ ಇರುವಾಗಲೇ ಅದೇ ಮಾದರಿಯ ಪ್ರಕರಣ ಬಾಂಗ್ಲಾದೇಶದಲ್ಲಿ ನಡೆದಿದೆ. ನ.6ರಂದು ಕವಿತಾ ರಾಣಿ ಎಂಬ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯನ್ನು ಅಬು ಬಕ್‌ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಮತ್ತು ಆಕೆಯ ದೇಹವನ್ನು ತುಂಡು ತುಂಡು ಮಾಡಿದ್ದಾನೆ. ಇಂಥ ಕೃತ್ಯವನ್ನು ಎಸಗಿದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುತೂಹಲಕಾರಿ ಅಂಶ ವೆಂದರೆ ಐದು ದಿನಗಳ ಹಿಂದಷ್ಟೇ ಅಬು ಬಕ್‌Åಗೆ ಕವಿತಾ ಪರಿಚಯವಾಗಿದ್ದಳು. ನ.6ರಂದು ಆತನ ಆಹ್ವಾನದ ಮೇರೆಗೆ ಕವಿತಾ ಮನೆಗೆ ತೆರಳಿದ್ದಳು. ಅಲ್ಲಿ ಆತನಿಗೂ ಕವಿತಾಗೂ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಂತಿಮವಾಗಿ ಆತ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅನಂತರ ರುಂಡವನ್ನು ಮುಂಡದಿಂದ ಬೇರ್ಪಡಿಸಿದ್ದಾನೆ. ಆಕೆಯ ಕೈಯ್ಯನ್ನು ಕಡಿದು ತುಂಡು ಮಾಡಿ ಚರಂಡಿಯಲ್ಲಿ ಎಸೆದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಅಬು ಬಕ್‌ ಕೆಲಸಕ್ಕೆ ಬಾರದೇ ಇದ್ದುದರ ಬಗ್ಗೆ ಸಂಶಯಗೊಂಡು ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನ.7ರಂದು ಪೊಲೀಸರು ಶೋಧ ನಡೆಸಿದಾಗ ಆತ ಮತ್ತೂಬ್ಬ ಯುವತಿ ಸಪ್ನಾ ಎಂಬಾಕೆಯ ಜತೆಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನ ಮನೆಗೆ ತೆರಳಿದ್ದ ಸಂದರ್ಭದಲ್ಲಿ ರುಂಡವಿಲ್ಲದ ದೇಹ ಬಾಕ್ಸ್‌ ಒಂದರಲ್ಲಿ ಪತ್ತೆಯಾಗಿತ್ತು.

ಗುಂಡು ಹಾರಿಸಿ ಬಂಧನ
ಕೆಲವು ದಿನಗಳ ಹಿಂದೆ ಮುಸ್ಲಿಂಗೆ ಮತಾಂತರವಾಗಲು ನಿರಾಕರಿಸಿದ್ದ ಹಿಂದೂ ಯುವತಿಯನ್ನು ಕಟ್ಟಡದಿಂದ ತಳ್ಳಿ ಸಾಯಿಸಿದ್ದ ಸುಫಿಯಾನ್‌ ಎಂಬಾತನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋ ಸಮೀಪದ ಪೊಲೀಸರಿಗೂ ಸುಫಿಯಾನ್‌ಗೂ ಗುಂಡಿನ ಚಕಮಕಿ ನಡೆದಿದೆ. ಆತನ ಬಗ್ಗೆ ಸುಳಿವು ಸಿಕ್ಕ ಪೊಲೀಸರ ತಂಡ ಲಕ್ನೋದ ದುಬಗ್ಗಾ ಎಂಬಲ್ಲಿ ಶೋಧ ನಡೆಸುತ್ತಿತ್ತು. ಆಗ ಆತ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತೀಯಾಗಿ ಗುಂಡು ಹಾರಿಸಿದಾಗ ಬಲದ ಕಾಲಿಗೆ ಗುಂಡು ತಾಗಿ, ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಪ್ ನ್ಯೂಸ್

badminton

ಸ್ವಿಸ್‌ ಬ್ಯಾಡ್ಮಿಂಟನ್‌: ಚಿರಾಗ್‌ -ಸಾತ್ವಿಕ್‌ ಸೆಮಿಫೈನಲಿಗೆ

arrest

ರೈಲ್ವೇ ಸಿಬಂದಿಗೆ ನಿಂದನೆ, ಜೀವಬೆದರಿಕೆ: ಆರೋಪಿ ವಶಕ್ಕೆ

police siren

ಬ್ಯಾನರ್‌ ತೆರವಿಗೆ ಅಡ್ಡಿ: ಪೊಲೀಸರಿಗೆ ದೂರು

arrest 3

ಬೆಂದೂರ್‌ವೆಲ್‌ ಅಪಘಾತ: ಬಸ್‌ ಚಾಲಕನ ಬಂಧನ

mathew shart

ಐಪಿಎಲ್‌: ಬೇರ್‌ಸ್ಟೊ ಬದಲು ಶಾರ್ಟ್‌

accident 2

ಬಸ್ಸಿನಿಂದ ಬಿದ್ದು ಬಾಲಕನಿಗೆ ಗಾಯ

ಕುಶಾಲನಗರ ರೆಸಾರ್ಟ್‌ನಲ್ಲಿ ಕಳ್ಳತನ: ಇಬ್ಬರು ಕಳ್ಳರ ಸೆರೆ

ಕುಶಾಲನಗರ ರೆಸಾರ್ಟ್‌ನಲ್ಲಿ ಕಳ್ಳತನ: ಇಬ್ಬರು ಕಳ್ಳರ ಸೆರೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೆರಿಕದಲ್ಲಿ ಭೀಕರ ಸುಂಟರಗಾಳಿ ಕನಿಷ್ಠ 23 ಮಂದಿ ಮೃತ್ಯು

ಅಮೆರಿಕದಲ್ಲಿ ಭೀಕರ ಸುಂಟರಗಾಳಿ ಕನಿಷ್ಠ 23 ಮಂದಿ ಮೃತ್ಯು

ಇಂಟೆಲ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ ನಿಧನ

ಇಂಟೆಲ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ ನಿಧನ

ತೃತೀಯಲಿಂಗಿ ಗಗನಸಖಿ ಕೈಲೀ ಸ್ಕಾಟ್‌ ನಿಧನ!

ತೃತೀಯಲಿಂಗಿ ಗಗನಸಖಿ ಕೈಲೀ ಸ್ಕಾಟ್‌ ನಿಧನ!

ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

British parliament blocks TikTok over security concerns

ಸುರಕ್ಷತಾ ಕಾರಣದಿಂದ ಟಿಕ್ ಟಾಕ್ ಬ್ಯಾನ್ ಮಾಡಿದ ಬ್ರಿಟನ್ ಸಂಸತ್ತು

MUST WATCH

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

ಹೊಸ ಸೇರ್ಪಡೆ

badminton

ಸ್ವಿಸ್‌ ಬ್ಯಾಡ್ಮಿಂಟನ್‌: ಚಿರಾಗ್‌ -ಸಾತ್ವಿಕ್‌ ಸೆಮಿಫೈನಲಿಗೆ

arrest

ರೈಲ್ವೇ ಸಿಬಂದಿಗೆ ನಿಂದನೆ, ಜೀವಬೆದರಿಕೆ: ಆರೋಪಿ ವಶಕ್ಕೆ

police siren

ಬ್ಯಾನರ್‌ ತೆರವಿಗೆ ಅಡ್ಡಿ: ಪೊಲೀಸರಿಗೆ ದೂರು

arrest 3

ಬೆಂದೂರ್‌ವೆಲ್‌ ಅಪಘಾತ: ಬಸ್‌ ಚಾಲಕನ ಬಂಧನ

mathew shart

ಐಪಿಎಲ್‌: ಬೇರ್‌ಸ್ಟೊ ಬದಲು ಶಾರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.