ದಕ್ಷಿಣ ಕೊರಿಯಾ ಮಾರಕ ವೈರಸ್ ಗೆದ್ದಿದ್ದು ಈ ನಾಲ್ಕು ವಿಧಾನಗಳಿಂದ


Team Udayavani, Mar 29, 2020, 1:50 AM IST

ದ.ಕೊರಿಯಾ ಕೊರೊನಾ ಗೆದ್ದದ್ದು ಹೇಗೆ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಲ್ಲಿ ಯಾವ ನಗರವನ್ನೂ ಲಾಕ್‌ ಡೌನ್‌ ಮಾಡಲಿಲ್ಲ. ಯಾವ ಸಾರಿಗೆ ಸಂಪರ್ಕವೂ ಸ್ಥಗಿತಗೊಳ್ಳಲಿಲ್ಲ, ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶವನ್ನೂ ತಡೆದಿಲ್ಲ… ಆದರೂ, 9,137 ಕೋವಿಡ್ 19 ವೈರಸ್ ಸೋಂಕಿತರ ಪೈಕಿ 3,730 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಈ ಅಚ್ಚರಿ ಸಂಭವಿಸಿದ್ದು ದಕ್ಷಿಣ ಕೊರಿಯಾದಲ್ಲಿ

ದಕ್ಷಿಣ ಕೊರಿಯಾದ ನಾಲ್ಕು ಕ್ರಮಗಳು
1. ಮಾಹಿತಿಯಲ್ಲಿ ಪಾರದರ್ಶಕತೆ
ಹೊಸದಾಗಿ ಪತ್ತೆಯಾದ ಸೋಂಕುಗಳ ಮಾಹಿತಿ ನೀಡುವಲ್ಲಿ ಪಾರದರ್ಶಕತೆ. ಎಲ್ಲಿ, ಯಾವಾಗ ಮತ್ತು ಹೇಗೆ ಸೋಂಕು ಪತ್ತೆಯಾಯಿತು ಎಂಬ ನಿಖರ ಮಾಹಿತಿ ಒದಗಿಸಿದ್ದು.

2. ನಿಯಂತ್ರಣ, ತಗ್ಗಿಸುವಿಕೆ
ಚೀನದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅಂದರೆ ಸೋಂಕು ಹರಡದಂತೆ ನಿಯಂತ್ರಣ ಕ್ರಮ. ಸೋಂಕಿತರನ್ನು ಗುರುತಿಸಿ, ಪ್ರತ್ಯೇಕಿಸುವ ಪ್ರಕ್ರಿಯೆಗೆ ವೇಗ.

3. ಕಿಟ್‌, ಸ್ಕ್ರೀನಿಂಗ್‌
ಪ್ರಮುಖ ಅಸ್ತ್ರವಾಗಿ ರೋಗಪತ್ತೆ ಕಿಟ್‌ ಗಳ ಬಳಕೆ ಹಾಗೂ ಭಾರೀ ಪ್ರಮಾಣದ ಸ್ಕ್ರೀನಿಂಗ್‌ ಪ್ರಕ್ರಿಯೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದ 100ರಷ್ಟು ಪ್ರಯೋಗಾಲಯಗಳು. ವಾರಕ್ಕೆ 4.3 ಲಕ್ಷ ಮಂದಿಯ ತಪಾಸಣೆ ಮತ್ತು ರೋಗ ಪತ್ತೆ ಕಾರ್ಯ.

4. ಚಿಕಿತ್ಸೆಯ ಸರದಿ ನಿರ್ಧಾರ
2015ರಲ್ಲಿ ಮರ್ಸ್‌ ಸೋಂಕು ಆವರಿಸಿದ ವೇಳೆ ಬಳಸಲಾದ ಚಿಕಿತ್ಸೆಯ ಸರದಿ ನಿರ್ಧಾರ, ಚಿಕಿತ್ಸೆ ನೀಡುವ ವ್ಯವಸ್ಥೆಯ ಅನುಷ್ಠಾನ. ಗಂಭೀರ ಸ್ಥಿತಿಯಲ್ಲಿರುವವರಿಗೆಂದೇ 5 ಐಸೋಲೇಷನ್‌ ಆಸ್ಪತ್ರೆಗಳ ಸ್ಥಾಪನೆ ಮತ್ತು ಉಳಿದವರನ್ನು ಸಮುದಾಯ ಆಸ್ಪತ್ರೆಗಳಿಗೆ ರವಾನೆ. ಹೋಟೆಲ್, ಜಿಮ್, ವಸತಿ ಕೇಂದ್ರಗಳನ್ನು ಕೂಡ ಹೊಸ ಆಸ್ಪತ್ರೆಗಳಾಗಿ ಬಳಕೆ.

ಸ್ವಯಂಪ್ರೇರಿತ ಸಾಮಾಜಿಕ ಅಂತರ
ಸ್ವಯಂಪ್ರೇರಿತವಾಗಿ ಜನ ಅಂತರ ಕಾಯ್ದು ಕೊಂಡರು. 2015ರ ಮರ್ಸ್‌ ಸೋಂಕಿನ ವೇಳೆ ಆ ದೇಶ ಕಲಿತ ಪಾಠ ಕೂಡ ನೆರವಿಗೆ ಬಂದಿತ್ತು. ಹೀಗಾಗಿ ಸೋಂಕು ತಡೆವ ಕ್ರಮಗಳ ಬಗ್ಗೆ ಜನರಿಗೆ ಗೊಂದಲ ಇರಲಿಲ್ಲ.

ಸೋಂಕಿತರನ್ನು ಮತ್ತು ಶಂಕಿತರನ್ನೂ ಕ್ಷಿಪ್ರಗತಿಯಲ್ಲಿ ಟ್ರ್ಯಾಕ್‌ ಮಾಡಿದ್ದೂ, ಗೆಲುವಿಗೆ ಕಾರಣವಾಯಿತು. ಫೆಬ್ರವರಿಯಲ್ಲಿ ಡೈಗುವಿನಲ್ಲಿ ಮೊದಲ ಪ್ರಕರಣ ಪತ್ತೆಯಾದ ಮರುಕ್ಷಣವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಅಭಿಯಾನ ಆರಂಭಿಸಲಾಯಿತು.

ಆರಂಭ ಹೇಗೆ?
– ನಾಲ್ಕು ಹೆಜ್ಜೆಗಳ ಕ್ರಮ
– ಪ್ರತಿಯೊಬ್ಬ ಸೋಂಕಿತನ ಕುರಿತ ಪಾರದರ್ಶಕ ಮಾಹಿತಿ
– ಎಲ್ಲರೂ ಎಚ್ಚೆತ್ತುಕೊಂಡು ಮುಚ್ಚಿಡದೆ ಮುನ್ನೆಚ್ಚರಿಕೆ ವಹಿಸಿದ್ದು ಕಾರಣ

ಶುರುವಲ್ಲೇ ಜಾಗೃತಿ
– ರೋಗ ತಪಾಸಣೆ ಕಿಟ್‌ ಉತ್ಪಾದನೆ ಬಿರುಸು
– ವಾರಕ್ಕೆ 4.30 ಲಕ್ಷ ಮಂದಿಯ ರೋಗ ಪತ್ತೆಗೆ ಕ್ರಮ
– ಹೀಗಾಗಿ ಕೋವಿಡ್ 19 ವೈರಸ್ ಹಬ್ಬುವಿಕೆಗೆ ತಡೆ

ಟಾಪ್ ನ್ಯೂಸ್

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.