ಕುಮಾರಣ್ಣೋರ್‌ ಡೆಲ್ಲಿ ಕಾ ಕಿಸ್ಸಾ; ಕೈ-ಕಮ್ಲ ಟೆನ್ಸನ್ ಮೇ ಟುಸ್ಸಾ


Team Udayavani, Sep 11, 2022, 11:29 AM IST

ಕುಮಾರಣ್ಣೋರ್‌ ಡೆಲ್ಲಿ ಕಾ ಕಿಸ್ಸಾ; ಕೈ-ಕಮ್ಲ ಟೆನ್ಸನ್ ಮೇ ಟುಸ್ಸಾ

ಅಮಾಸೆ: ನಮ್‌ಸ್ಕಾರ ಸಾ..

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಕಮ್ಲ ಪಾಲ್ಟಿ ಡಾಕ್ಟ್ರು ಸುಧಾಕರಣ್ಣೋರ್‌ ಬಿಗ್‌ ಪ್ರೋಗ್ರಾಂ ಮಾಡಿದ್ರು ಸಾ… ಒಂಟೋಗಿದ್ನಿ

ಚೇರ್ಮನ್ರು: ಹೌದೇನ್ಲಾ ಏನ್ಲಾ ಇಸೇಸಾ ಪ್ರೋಗ್ರಾಂದು

ಅಮಾಸೆ: ಬುದ್ವಂತ ಬಸಣ್ಣೋರು ಫ‌ುಲ್‌ ಖುಸ್‌, ಸುಧಾಕರಣ್ಣೋರು ಫ‌ುಲ್‌ ಜೋಶ್‌, ಕಟೀಲಣ್ಣ ಕಿಲಕಿಲ, ರಾಜಾಹುಲಿ ಯಡ್ನೂರಪ್ನೋರ್‌ ವಿಕ್ಟರಿ ಸಿಂಬಲ್‌ ವಿತ್‌ ಸ್ಮೈಲ್‌

ಚೇರ್ಮನ್ರು: ಸಾಮ್ರಾಟ್‌ ಅಸೋಕಣ್ಣೋರು, ಡಾಕ್ಟ್ರು ಅಸ್ವತ್‌ ಸಾಹೇಬ್ರು, ನಮ್‌ ಸೋಮಣ್ಣೋರು ಇರ್‌ಲಿಲ್ವೇನ್ಲಾ

ಅಮಾಸೆ: ಅವ್ರು ಇದ್ರು ಕಣೇಳಿ, ಆದ್ರೂ ಮಿಚಿಂಗ್‌ ಸುಧಾಕರಣ್ಣೋರು. ಸ್ನೆಕ್‌ ಡ್ಯಾನ್ಸ್‌ ಎಂಟಿಬಿ ಜತ್ಗೆ ಕುರುಕ್ಷೇತ್ರಾ ಪ್ರೊಡ್ನೂಸರ್‌ ಮುನಿ ಅಣ್ಣೋರು

ಚೇರ್ಮನ್ರು: ಇನ್ನೊಂದಪಾ ಕಮ್ಲ ಪವರ್‌ಗೆ ಬತ್ತೈತೇನ್ಲಾ

ಅಮಾಸೆ: ಅಂಗಂತಾ ಬಸಣ್ಣೋರು, ಸುಧಾಕರಣ್ಣೋರು ಬಸ್ತಿ ಮೇ ಸವಾಲ್‌ ಹಾಕ್ತಾವ್ರೆ. ರಾಜಾಹುಲಿ ಯಡೂರಪ್ನೋರು ಓವರ್‌ ಕಾನ್ಫಿಡೆನ್ಸ್‌ ಬ್ಯಾಡಾ ಅಂತಾ ಹೇಳ್ತಾವ್ರೆ

ಚೇರ್ಮನ್ರು: ಸಿದ್ರಾಮಣ್ಣೋರು ಪ್ರೋಗ್ರಾಂಗೆ ಟಕ್ಕರ್‌ ಏನ್ಲಾ

ಅಮಾಸೆ: ಕಮ್ಲ ಹೈಕ್ಳು ಆಂಗತಾವ್ರೆ. ಕೈ ಪಾಲ್ಟಿನೋರು ನಮ್ದು ಟೆನ್‌ ಲ್ಯಾಕ್‌, ನಿಮ್ದು ಒನ್‌ ಲ್ಯಾಕ್‌ ಅಂತಾ ಕಿಂಡಲ್‌ ಮಾಡ್ತಾವ್ರೆ.

ಚೇರ್ಮನ್ರು: ಯಡ್ನೂರಪ್ನೋರು ಡೆಲ್ಲಿಗೋಗ್‌ಬಂದ್‌ ಮ್ಯಾಕೆ ಏನೇನೋ ಇಚಾರ ಡಿಸ್‌ಕಸನ್‌ ಆಗ್‌ತೈತಂತೆ ಹೌದೇನ್ಲಾ.

ಅಮಾಸೆ: ಅಂಗಂತಿದ್ರು ಆದ್ರೆ ಎಲ್ರೂ ಉಲ್ಟಾ ಪಲ್ಟಾ ಆಗೈತೆ. ಬಸಣ್ಣೋರೇ ಕಂಟಿನ್ಯೂ, ರಾಜಾಹುಲಿ ರಾಜಗುರು. ಕಟೀಲಣ್ಣೋರ್‌ದೇ ಲೀಡರ್‌ಸಿಪ್‌ ಅಂತೇ

ಚೇರ್ಮನ್ರು: ಸಿದ್ರಾಮಣ್ಣೋರು ನಾವ್‌ ಒನ್‌ ಸಿಕ್ಸ್ಟಿ ಅಂತಾವ್ರೆ ಎಂಗ್ಲಾ

ಅಮಾಸೆ: ಇಂಟಿಲಿಜೆನ್ಸ್‌ ರಿಪೋರ್ಟ್‌ ಅಂತಾ ಕೈ ಪಾಲ್ಟಿನೋರು ಹೇಳ್ತಾವ್ರೆ. ಡಿಕೆ ಸಿವ್‌ಕುಮಾರಣ್ಣೋರು, ಸಿದ್ರಾಮಣ್ಣೋರು ಜತ್ಗೆ ಹೋದ್ರೆ ಹನ್ರಡ್‌ ಪರ್ಸೆಂಟ್‌ ಕ್ಲಿಕ್‌ ಆಯ್ತದೆ. ಇಲ್ಲಾಂದ್ರೆ ವಗೆ ಪ್ರೋಗ್ರಾಂ. ಕುಮಾರಣ್ಣೋರು ಇನ್ನೊಂದಪಾ ಸಿಎಂ ಆಯ್ತಾರೆ ಅಂತಾ ರಿಪೋರ್ಟ್‌ ಐತೆ.

ಚೇರ್ಮನ್ರು: ಸಿವ್‌ಕುಮಾರಣ್ಣೋರು-ಸಿದ್ರಾಮಣ್ಣೋರು ಜತ್ಗೆ ಹೋಗ್ತಾರಾ

ಅಮಾಸೆ: ಹೋಗ್‌ಬೇಕ್‌ ಅಂತಾ ರಾಹುಲ್‌ ಅಣ್ಣೋರು ಫ‌ರ್ಮಾನ್‌ ಕೊಟ್ಟವ್ರಂತೆ, ಅದ್ಕೆ ಸಿದ್ರಾಮಣ್ಣೋರ್‌ ಬರ್ತಡೇನಾಗೆ ಹಗ್ಗಿಂಗ್‌ ಅಂಡ್‌ ಕುಚ್ಚುಕ್ಕು ಕುಚ್ಚುಕು ಫೋಸ್‌ ಕೊಟ್ಟಿಂಗ್‌.

ಚೇರ್ಮನ್ರು: ನಮ್‌ ರೇವಣ್ಣೋರ್‌ ಕಾಣಿ¤ಲ್ಲಾ ಯಾಕ್ಲಾ.

ಅಮಾಸೆ: ಅವ್ರು ಲಿಂಬೆ ಹಣ್‌ ತಕ್ಕಂಡ್‌ ಎಲ್‌ ಮಡಿಗ್ಲಿ ಅಂತಾ ಪ್ಲೇಸ್‌ ಹುಡುಕ್ತಾವ್ರೆ. ನಮ್ದೆ ಕಪ್‌ ನಾನ್‌ ಮೊದ್ಲೆ ಹೇಳಿವ್ನಿ ಇಬ್ರಾಹಿಂ ಸಾಬ್ರು ಇದ್ರೆ ನಾವೇ ಪವರ್‌ ಹಿಡ್‌ ಕೋತೀವಿ ಅಂತಾ ಹೇಳವ್ರಂತೆ.

ಚೇರ್ಮನ್ರು: ಪ್ರೀತಂಗೌಡ್ರು ನನ್‌ ಮ್ಯಾಗೆ ಬಂದ್‌ ನಿಂತ್ಕಳಿ ಅಂತೇಳವ್ರಂತೆ

ಅಮಾಸೆ: ಹೌದೇಳಿ, ಅದ್ಕೆ ನೀನೇ ಬಂದ್‌ ನನ್‌ ಮ್ಯಾಗ್‌ ನಿಂತ್ಕೋ ಅಂತಾ ಸವಾಲ್‌ ಹಾಕವ್ರಂತೆ. ಹಾಸ್ನದಾಗೆ ಕ್ಯಾಂಡೇಟ್‌ ಜಾತ್ಕ ಹಿಡ್ಕಂಡು ಯಾರ್‍ನಾ ನಿಲ್ಸೂಮಾ ಅಂತಾ ತಲಾಷ್‌ ಮಾಡ್ತಾವ್ರಂತೆ

ಚೇರ್ಮನ್ರು: ಬೆಂಗ್ಳೂರ್‌ ಮುಳ್ಗೋಗದೆ ಅಂತಾ ಐಟಿ-ಬಿಟಿನೋರು ಫ‌ುಲ್‌ ರಾಂಗ್‌ ಆಗವ್ರಂತೆ ಹೌದೇನ್ಲಾ.

ಅಮಾಸೆ: ವಿಲ್ಲಾನಾಗೆ ರೆಸ್ಟ್‌ ಮಾಡ್ತಿದ್ರೆ ನೀರ್‌ ತುಂಬ್‌ಕಂಡದೆ ನಾವ್‌ ವೀಕೆಂಡ್‌ ಪಾಲ್ಟಿ ಎಂಗ್‌ ಮಾಡೋದು ಅಂತಾ ಎಲ್ರೂ ಟೆನ್ಸನ್‌ ಆಗವ್ರೆ. ಬಸಣ್ಣೋರು ಡೋಂಟ್‌ ವರಿ ವಸಿ ಪ್ರಾಬ್ಲಿಂ ಆಗೈತೆ. ಎಲ್ರೂ ಸರೋಯ್ತದೆ, ವೀಕೆಂಡ್‌ ಟ್ರಿಪ್‌ ನಮ್‌ ಪ್ರೋಗ್ರಾಂ ಬಂದ್‌ಬುಡಿ, ಸುಧಾಕರಣ್ಣೋರು ಎಲ್ಲಾ ಅರೇಂಜ್‌ ಮಾಡವ್ರೆ ಅಂದ್ರಂತೆ.

ಚೇರ್ಮನ್ರು: ಕುಮಾರಣ್ಣೋರು ಏನೋ ಪಿಲಾನ್‌ ಮಾಡ್ತಾವ್ರಂತೆ ಸೈಲಂಟಾಗೆ ಹೌದೇನ್ಲಾ

ಅಮಾಸೆ: ಅವ್ರು ಪಿಲಾನ್‌ ಮಾಡೋದ್ರಾಗೆ ಎಕ್ಸ್‌ಪರ್ಟ್‌. ಕೈ-ಕಮ್ಲ ಪಾಲ್ಟಿಕೇ ಹಲ್ವಾ ಕೊಡೋದ್‌ ಎಂಗೆ ಅಂತಾ ಇಬ್ರಾಹಿಂ ಸಾಬ್ರು ಜತ್ಗೆ ಡೀಪ್‌ ಡಿಸ್‌ಕಸನ್‌ ಮಾಡ್ತಾವ್ರಂತೆ. ತೆಲಂಗಾಣ ಬ್ರದರ್‌ ರಾವ್‌ಗಾರು ಜತ್ಗೂ ಬಾತ್‌ ಚಿತ್‌ ಅಗೈತೆ.

ಚೇರ್ಮನ್ರು: ಯಡ್ನೂರಪ್ನೋರು, ಸಿದ್ರಾಮಣ್ಣೋರು ಅಂಡರ್‌ಸ್ಟಾಡಿಂಗ್‌ ಅಂತಾವ್ರೆ

ಅಮಾಸೆ: ಅದ್ಕೆ ನ್ಯಾಷನಲ್‌ ಲೆವೆಲ್‌ನಾಗೆ ಪೊಜಿಸನ್‌ ಕೊಟ್‌ ಬುಟ್ಟು ಬೋನ್‌ನಾಗೆ ಹಾಕ್‌ಬುಟ್ಟವ್ರೆ. ದಿನಾ ಸೆಲ್ಯುಟ್‌ ಹೊಡ್ದು ನೀವೇ ನಮ್‌ ಬಾಸ್‌ ಅಂತಾ ಹೇಳ್ತಾವ್ರೆ. ಅವ್ರ್ ಹೊರ್ಗೆ ಬರಾಂಗಿಲ್ಲ, ಗುರ್ರ ಅನ್ನಂಗಿಲ್ಲ.

ಚೇರ್ಮನ್ರು: ಆದ್ರೂ ಆವಾಗ್‌ ಅವಾಗ್‌ ರಾಂಗ್‌ ಆಯ್ತಾರಂತೆ. ಬಸಣ್ಣೋರ್ಗೆ ಅವಾಜ್‌ ಹಾಕ್ತಾರಂತೆ

ಅಮಾಸೆ: ಅಂಗೇಯ, ರಾಂಗ್‌ ಆಗಿಲ್ಲಾಂದ್ರೆ, ಅಂಡರ್‌ ಸ್ಟಾಡಿಂಗ್‌ ನಿಕ್ಕಿ ಅಂತಾಗೋಯ್ತದೆ. ಎಲ್ರೂ ವಿಜಯೇಂದ್ರ ಬಾಹುಬಲಿಗೋಸ್ಕರ ಹಲ್‌ಕಚ್‌ಕಂಡ್‌ ಅವ್ರೆ ನೋಡುಮಾ ಏನೇನ್‌ ಆಯ್ತದೋ. ನನ್‌ಹೆಂಡ್ರು ಮಟನ್‌ ಕೈಮಾ ತತ್ತಾ ಅಂದವ್ರೆ ಬತ್ತೀನಿ ಸಾ…

 ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.