ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶುಭ ಹಾಗೂ ಅಶುಭ ಫ‌ಲಗಳ ಸಮ್ಮಿಲನವಿದೆ


Team Udayavani, Dec 27, 2020, 7:07 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶುಭ ಹಾಗೂ ಅಶುಭ ಫ‌ಲಗಳ ಸಮ್ಮಿಲನವಿದೆ

27-12-2020

ಮೇಷ: ಸಣ್ಣಪುಟ್ಟ ಅಪಘಾತಗಳಿಂದ ಪಾರಾಗುವಿರಿ. ಲೇವಾದೇವಿ ವ್ಯವಹಾರ ಆದಷ್ಟು ಕಡಿಮೆ ಮಾಡಿರಿ. ಗೃಹದಲ್ಲಿ ಸಣ್ಣಪುಟ್ಟ ಜಗಳಗಳು ಕಂಡುಬಂದಾವು. ಆರ್ಥಿಕ ಒತ್ತಡವು ಕಂಡುಬರಲಿದೆ.

ವೃಷಭ: ಕೃಷಿ, ಪಶು, ಹೈನುಗಾರಿಕೆ ಉದ್ದಿಮೆಯವರಿಗೆ ಕೈತುಂಬಾ ಕೆಲಸವಿದ್ದರೂ ಅದಕ್ಕೆ ತಕ್ಕ ಫ‌ಲವು ದೊರಕುವುದಿಲ್ಲ. ವಿಲಾಸೀ ಸಾಮಾಗ್ರಿಗಳ ವೃತ್ತಿಯವರಿಗೆ ಆದಾಯ ವೃದ್ಧಿ ಇರುತ್ತದೆ. ವಾಹನಾದಿಯಿಂದ ಲಾಭ.

ಮಿಥುನ: ಖನಿಜ, ಲೋಹ ವಸ್ತುಗಳ ಮಾರಾಟದಲ್ಲಿ ಸ್ವಲ್ಪ ಲಾಭವು ಕಂಡುಬರಲಿದೆ. ಆಕಸ್ಮಿಕ ಧನ ವ್ಯಯವಾಗುವುದು ಕಂಡುಬಂದು ಚಿಂತಿತರಾಗುವಿರಿ. ಗೃಹಿಣಿಗೆ ರಕ್ತದೊತ್ತಡ ಭಾದೆ ಕಾಣಬಹುದು.

ಕರ್ಕ: ವಿದೇಶ ಯಾನದ ಯೋಗವು ಸ್ವಲ್ಪದರಲ್ಲೇ ತಪ್ಪಿಹೋದೀತು. ವಾಹನ ರಿಪೇರಿ, ಕಟ್ಟಡ ರಚನೆಯ ಕಾರ್ಯದವರಿಗೆ ಲಾಭ ಕಂಡುಬಂದೀತು. ಕಮಿಶನ್‌ ವ್ಯವಹಾರದಲ್ಲಿ ಕುಸಿತ ಕಂಡುಬರಲಿದೆ. ಶುಭವಾರ್ತೆ.

ಸಿಂಹ: ಬಂಧುಗಳಿಂದ ವ್ಯವಹಾರದಲ್ಲಿ ಮನಸ್ತಾಪವು ಕಂಡುಬರಲಿದೆ. ಪರೋಪಕಾರ ಮಾಡಲು ಹೋಗಿ ಕೈ ಸುಟ್ಟುಕೊಂಡೀರಾ ಜೋಕೆ. ನಿಮಗೆ ಎಲ್ಲಾ ತರಹದ ಸಮೃದ್ಧಿ ಇದ್ದರೂ ಚಿಂತೆಯು ನಿಮ್ಮನ್ನು ಹಿಂಬಾಲಿಸಲಿದೆ.

ಕನ್ಯಾ: ಮಂಗಲಕಾರ್ಯ ಹಾಗೂ ದೇವತಾ ಕಾರ್ಯಗಳಿಗೆ ವಿಳಂಬ ತಂದೀತು. ವಿದ್ಯಾರ್ಜನೆಯಲ್ಲಿ ನೀವು ನಿರೀಕ್ಷಿಸಿದಷ್ಟು ಫ‌ಲ ದೊರಕದು. ಶುಭ ಹಾಗೂ ಅಶುಭ ಫ‌ಲಗಳ ಸಮ್ಮಿಲನವಿದೆ. ಆರ್ಥಿಕ ಕ್ಲೇಶವಿದೆ.

ತುಲಾ: ಮನಸ್ಸು ತಾನು ಬಯಸಿದ್ದನ್ನು ಮಾಡಲು ಮುಂದೆ ಹೋದರೆ ಹಿರಿಯರಿಂದ ತಡೆ ಬರುತ್ತದೆ. ಆಕಸ್ಮಿಕ ಧನಲಾಭ, ನೂತನ ಬಂಧು, ಮಿತ್ರರ ಭೇಟಿಯಿಂದ ಸಂತೋಷ, ಸಂಭ್ರಮಗಳು ಇದ್ದೀತು.

ವೃಶ್ಚಿಕ: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ನೂತನ ಉದ್ಯೋಗಲಾಭದಿಂದ ಸಂತಸವಾಗಲಿದೆ. ನೌಕರ ವರ್ಗಕ್ಕೆ ಮುಂಭಡ್ತಿ ಯೋಗವಿದೆ. ನೂತನ ಕಾರ್ಯದ ಒತ್ತಡ ಮನಕ್ಲೇಶ ತಂದರೂ ಸಮಾಧಾನ ಮಾಡಿಕೊಳ್ಳಿರಿ.

ಧನು: ಅಲರ್ಜಿಯಂತಹ ಪೀಡೆಗಳು ಕಂಡುಬರಲಿದೆ. ದೀರ್ಘ‌ಕಾಲೀನ ಅಸ್ತಮಾ ಪೀಡೆಯವರಿಗೆ ಸ್ವಲ್ಪ ಜಾಗ್ರತೆ ಮಾಡಬೇಕಾದೀತು. ಜನಹಿತ ಕಾರ್ಯದಿಂದ ಶ್ಲಾಘನೆ ದೊರಕಲಿದೆ. ಆರೋಗ್ಯ ಜಾಗ್ರತೆ.

ಮಕರ: ಕೃಷಿ ಕಾರ್ಯ, ರಖಂ ವ್ಯವಹಾರದವರಿಗೆ ಉತ್ತಮ ಲಾಭವಿದೆ. ಸ್ತ್ರೀ ನಿಮಿತ್ತ ನ್ಯಾಯಾಲಯದ ದರ್ಶನವಾದೀತು. ಅನಗತ್ಯವಾಗಿ ಹಣದ ಪೋಲಾದೀತು. ವಿದ್ಯಾರ್ಥಿಗಳಿಗೆ ಯಶೋಭಿವೃದ್ಧಿ ಇದೆ.

ಕುಂಭ: ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರಕಲಿದೆ. ವಿಮೆ, ಕಮಿಶನ್‌ ವ್ಯವಹಾರ ಕಠಿಣ ತರದ ದುಡಿಮೆ ಇತ್ಯಾದಿಗಳವರಿಗೆ ಹೆಚ್ಚಿನ ಲಾಭವು ಇರದು. ಸ್ತ್ರೀಗೆ ಆರೋಗ್ಯದಲ್ಲಿ ಏರುಪೇರು.

ಮೀನ: ಬಂಧುವರ್ಗದವರ ಸಹಾಯ ಯಾಚನೆ, ಪುಣ್ಯ ಕಾರ್ಯ ಯಾ ದೇವತಾ ಕಾರ್ಯಗಳು ನಿಮ್ಮಿಂದ ಜರಗಲಿವೆ. ಸಣ್ಣಪುಟ್ಟ ಅಡಚಣೆಗಳಿಂದಾಗಿ ಕೈಗೊಂಡ ಕಾರ್ಯಗಳು ವಿಳಂಬವಾದೀತು. ಶುಭವಿದೆ.

ಎನ್.ಎಸ್.ಭಟ್

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.