ಶುಕ್ರವಾರದ ರಾಶಿಫಲ: ಈ ದಿನ ಯಾರಿಗೆ ಶುಭ? ಯಾರಿಗೆ ಲಾಭ?


Team Udayavani, Jun 4, 2021, 7:20 AM IST

ಶುಕ್ರವಾರದ ರಾಶಿಫಲ: ಈ ದಿನ ಯಾರಿಗೆ ಶುಭ? ಯಾರಿಗೆ ಲಾಭ?

4-6-2021

ಮೇಷ: ಭವಿಷ್ಯದ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಯಾವುದೇ ಕೆಲಸ ಮಾಡುವ ಮುನ್ನ ದುಡುಕದೆ ಪೂರ್ವ ತಯಾರಿಯ ಅಗತ್ಯವಿದೆ. ಇನ್ನಷ್ಟು ಗೆಳೆಯರನ್ನು ಸಂಪಾದಿಸಲಿದ್ದೀರಿ. ವಿಶ್ವಾಸದ ದುರುಪಯೋಗವಾಗದಂತೆ ನೋಡಿ.

ವೃಷಭ: ನಿಮ್ಮ ಸ್ಪೂರ್ತಿಯು ನಿಮ್ಮನ್ನು ಮುನ್ನಡೆಸುವುದು. ಬ್ಯಾಂಕಿಂಗ್‌, ಫೈನಾನ್ಸ್‌ ವೃತ್ತಿಯವರಿಗೆ ಆದಾಯ ವೃದ್ಧಿಯಿದ್ದರೂ ಜವಾಬ್ದಾರಿಯ ಹೊರೆ ಹೆಚ್ಚಾಗಲಿದೆ. ಅವಿವಾಹಿತರಿಗೆವೈವಾಹಿಕ ಸಂಬಂಧಗಳು ಕಂಡುಬಂದಾವು. ಶುಭವಿದೆ.

ಮಿಥುನ: ಕೆಲವು ವಿಷಯಗಳು ಅನಿರೀಕ್ಷಿತವಾಗಿ ಘಟಿಸಿ ನಿಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಲಿದೆ. ನಿಮ್ಮ ಆತ್ಮವಿಶ್ವಾಸ ಹಾಗೂ ಭರವಸೆಗಳು ನಿಮ್ಮನ್ನು ಮುನ್ನಡೆಸಲಿದೆ. ಕಾರ್ಯರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.

ಕರ್ಕ: ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು, ಸೂಕ್ತ ಸ್ಥಾನಮಾನಗಳು ನಿಮ್ಮದಾಗಲಿದೆ. ಗೃಹದಲ್ಲಿ ಶುಭ ಮಂಗಲ ಕಾರ್ಯಗಳಿಂದಾಗಿ ಸಂಭ್ರಮ ಕಂಡುಬರಲಿದೆ. ಭವಿಷ್ಯಕ್ಕೆ ಒಳ್ಳೆಯ ಯೋಜನೆಗಳನ್ನು ರೂಪಿಸಲು ಇದು ಸಕಾಲವೆನ್ನಬಹುದು.

ಸಿಂಹ: ಆಗಾಗ ಅನಿರೀಕ್ಷಿತ ಖರ್ಚುವೆಚ್ಚಗಳು ಬಂದೊದಗಬಹುದು. ಅದನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಮ್ಮ ಚಾಕಚಕ್ಯತೆ ಅಡಗಿದೆ. ಆದರೂ ಗೃಹಿಣಿಗೆ ಅನಾವಶ್ಯಕ ಕೋಪ, ಉದ್ವೇಗಗಳು ಹೆಚ್ಚಾದೀತು. ತಾಳ್ಮೆ ಮುಖ್ಯ.

ಕನ್ಯಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಬಾರದೆ ನಿರಾಸೆ ತಂದೀತು. ಕೃಷಿಕಾರರಿಗೆ ತುಂಬಾ ಸಂತಸದ ದಿನಗಳಿವು. ವೃತ್ತಿರಂಗದಲ್ಲಿ ಸ್ತ್ರೀ ಮೂಲಕ ಅಪವಾದ ಭೀತಿ ತೋರಿಬರಲಿದೆ. ಯಾವುದಕ್ಕೂ ಅವಸರಿಸದಿರಿ.

ತುಲಾ: ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಿರಿ. ಹಿತಶತ್ರುಗಳಿಂದ ಕಿರುಕುಳ ಕಂಡುಬಂದೀತು. ಮುಂದೆ ಸುಧಾರಿಸುವುದೆಂದು ಭರವಸೆಯನ್ನಿಡಿರಿ. ಸರಕಾರೀ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬರಲಿವೆ. ಭಿನ್ನಾಭಿಪ್ರಾಯಕ್ಕೆ ಬಲಿಯಾಗದಿರಿ .

ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಯೋಚನೆಗಳಾವುವೂ ನಿಯಂತ್ರಣದಲ್ಲಿಲ್ಲದೆ ಅನ್ಯಮಸ್ಕರಾಗುವ ಪ್ರಸಂಗವು ಒದಗಿ ಬಂದೀತು. ಕೆಲವೊಂದು ಸಣ್ಣಪುಟ್ಟ ಬದಲಾವಣೆಯನ್ನು ಮಾಡಿಕೊಂಡರೆ ಉತ್ತಮ. ಮೌನವೇ ಲೇಸು.

ಧನು: ಕಿರು ಪ್ರಯಾಣವು ನಿಮ್ಮನ್ನು ಸಂತಸಗೊಳಿಸಲಿದೆ. ಆದರೆ ಅದರೊಡನೆ ಕಿರಿಕಿರಿಯು ಕಂಡುಬಂದೀತು ಮಕ್ಕಳಿಗೆ ಮನೆಯಲ್ಲೇ ಕುಳಿತು ಸಮಯ ಕಳೆಯಲು ಕಷ್ಟವಾದೀತು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿರಿ.

ಮಕರ: ವಿವಿಧ ರೀತಿಯ ಉದ್ಯೋಗಾವಕಾಶಗಳು ಒದಗಿ ಬರಲಿದೆ. ಉದ್ಯೋಗ ಬದಲಾವಣೆಯ ಸಾಧ್ಯತೆಯೂ ಕಂಡು ಬರಲಿದೆ. ನವದಂಪತಿಗಳಿಗೆ ಶುಭ ಸಮಾಚಾರ ಕಂಡುಬರಲಿದೆ.

ಕುಂಭ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಧೈರ್ಯದಿಂದ ಹೆಜ್ಜೆ ಇರಿಸಿದ್ದಲ್ಲಿ ಮುಂದೆ ಒಳ್ಳೆಯ ಭವಿಷ್ಯವು ಕಂಡು ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವು ಕಂಡುಬರಲಿದೆ. ಆದಾಯದ ಮೂಲವು ಬೆಳೆಯಲಿದೆ.

ಮೀನ: ಮನೆಯಲ್ಲಿ ಧಾರ್ಮಿಕ ಕೃತ್ಯಗಳು ನಡೆದಾವು. ಚಿಂತೆಯ ಜೊತೆಗೆ ದೇಹಾರೋಗ್ಯವು ಸರಿಯಾಗಿ ಇರಲಾರದು. ಕೌಟುಂಬಿಕವಾಗಿ ಕಲಹಗಳು ಆಗಾಗ ಗೋಚರಕ್ಕೆ ಬಂದಾವು. ವ್ಯಾಪಾರದಲ್ಲಿ ತೊಡಕುಗಳು ಇದ್ದಾವು.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.