ನಿಮ್ಮ ಗ್ರಹಬಲ: ಈ ರಾಶಿಯ ಉದ್ಯೋಗಿಗಳಿಗೆ ಇಂದು ಮುಂಭಡ್ತಿ ಯೋಗ


Team Udayavani, Dec 8, 2020, 8:53 AM IST

ನಿಮ್ಮ ಗ್ರಹಬಲ: ಈ ರಾಶಿಯ ಉದ್ಯೋಗಿಗಳಿಗೆ ಇಂದು ಮುಂಭಡ್ತಿ ಯೋಗ

08-12-2020

ಮೇಷ: ಆದಾಯ ಕೊರತೆ ಇಲ್ಲವಾದರೂ ಖರ್ಚು- ವೆಚ್ಚಗಳು ನಿರಂತರ ಇವೆ. ಹಿಡಿತ ಬಲವಿರಲಿ. ಸಾಂಸಾರಿಕ ಸುಖ ಸಮಾಧಾನ ತಂದೀತು. ಬಂಧುಮಿತ್ರರ ಸಹಕಾರ, ಶುಭ ಸಂದೇಶ, ಸಂತೋಷಾಧಿಕ್ಯದಿಂದ ವಾರಾಂತ್ಯ ಮುಗಿದದ್ದೇ ಗಮನಕ್ಕೆ ಬಾರದು.

ವೃಷಭ: ಅವಿವಾಹಿತರು ಪ್ರಯತ್ನ ಹೆಚ್ಚಿಸುವಂತಾದೀತು. ನಿರೀಕ್ಷಿತ ಕಾರ್ಯಗಳು ಮನಸ್ಸಿನಂತಾಗುತ್ತವೆ. ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕವಾಗಿ ಚಿಂತೆ ಇರದು. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ವಾರಾಂತ್ಯ ಶುಭವಿದೆ.

ಮಿಥುನ: ವಿದ್ಯಾರ್ಥಿಗಳಿಗೆ ವಿದ್ಯಾಭಿವೃದ್ಧಿ, ಗೃಹದಲ್ಲಿ ಬಂಧುಗಳಾಗಮನದಿಂದ ಶಾಂತಿ, ಸಮಾಧಾನ ಸಿಕ್ಕೀತು. ಯಾವುದಕ್ಕೂ ಎಚ್ಚರಿಕೆಯಿಂದ ಮುಂದಡಿ ಇಡಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯಕ್ಕೆ ಯೋಗ್ಯ ಸಂಬಂಧಗಳು ಒದಗಿ ಬಂದಾವು.

ಕರ್ಕ: ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ವಾಯು ಪ್ರಕೋಪದಿಂದ ಕಿರಿಕಿರಿ ತೋರಿ ಬಂದರೂ ಕಾರ್ಯದಲ್ಲಿ ಉತ್ಸಾಹ ಹಾಗೂ ಧನಾಗಮನ ವೃದ್ಧಿಯಾಗಲಿದೆ.

ಸಿಂಹ: ಮಿತ್ರರ ಸಹಯೋಗ, ಸಹಕಾರ, ನಿರಂತರ ಧನಾಗಮನ ಬದುಕನ್ನು ಹಸನಾಗಿಸೀತು. ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ. ಅಪವಾದ ಭೀತಿಗೆ ಒಳಗಾಗದಿರಿ. ಪತ್ನಿ, ಪುತ್ರರಿಂದ ಸಮಾಧಾನದ ಮಾತುಗಳು ನೆಮ್ಮದಿ ತಂದಾವು.

ಕನ್ಯಾ: ದೈವಾನುಗ್ರಹದಿಂದ ಗುರು, ದೇವರ ಸೇವೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಕಾರ್ಯಭಾಗವು ಕೈಗೂಡುವಂತಿದ್ದರೂ ಚಿಂತೆ ತಪ್ಪದೆನ್ನುವಂತಿದೆ. ಹಿರಿಯರ ಭರ್ತ್ಯನೆ ಮನಸ್ಸಿಗೆ ನೋವಾಗಲಿದೆ. ಹೆಚ್ಚಿನ ಜಾಗ್ರತೆ ವಹಿಸಬೇಕು.

ತುಲಾ: ಆರೋಗ್ಯ ಹಂತಹಂತವಾಗಿ ಸುಧಾರಣೆಯಾಗುತ್ತದೆ. ನಿರುದ್ಯೋಗಿ, ಅವಿವಾಹಿತರಿಗೆ ಸಂತಸ ತರಲಿದೆ. ಆರ್ಥಿಕ ಲಾಭ ಉತ್ತಮಗೊಂಡು ಮನ ಮುದಗೊಂಡೀತು. ಉದ್ಯೋಗಿಗಳಿಗೆ ಹೊಸ ವೃತ್ತಿ ಹೊಳಹು ಆಕಸ್ಮಿಕ ದನಾಭಿವೃದ್ಧಿ ಗೋಚರಕ್ಕೆ ಬಂದಾವು.

ವೃಶ್ಚಿಕ: ಕಹಿ ನೆನಪೆಲ್ಲಾ ಕಳೆದು ಶುಭ, ಸಂತೋಷ ತರುವ ಕಾಲವಿದು. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆದಾವು. ಸಾಂಸಾರಿಕವಾಗಿ ಮಮತೆ, ಶಿಸ್ತು ಸಮತೋಲನವಿರಲಿ. ಸುಖಭೋಗ ವೃದ್ಧಿ ಇದೆ.

ಧನು: ನಿರುದ್ಯೋಗಿಗಳಿಗೆ ಜೀವನ ಕಹಿ ಎನಿಸೀತು. ಷೇರು, ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಇರದು. ಕಾರ್ಯಶೀಲರಾದ ನಿಮಗೆ ನಿಮ್ಮ ಪ್ರಯತ್ನ ಬಲವನ್ನು ಒರೆಗಲ್ಲಿಗೆ ತಿಕ್ಕಿ ನೋಡುವ ಅವಕಾಶಗಳು ಒದಗಿ ಬರಲಿವೆ.

ಮಕರ: ವಾರಾಂತ್ಯದಲ್ಲಿ ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕ. ಧೈರ್ಯೋತ್ಸಾಹದ ಅನುಭವವಾಗಲಿದೆ. ಅವಿವಾಹಿತರು ಬಾಳಸಂಗಾತಿಯನ್ನು ಪಡೆಯಲಿದ್ದಾರೆ. ಉದ್ಯೋಗಿಗಳಿಗೆ ಮುಂಭಡ್ತಿಯ ಜತೆಗೆ ವರ್ಗಾವಣೆಯ ಬವಣೆ.

ಕುಂಭ: ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ರಾಜಕೀಯ ರಂಗದಲ್ಲಿಯೂ ಹಣಾಹಣಿಯ ಸ್ಪರ್ಧೆಗೆ ಇಳಿಯ ಬೇಕಾಗುತ್ತದೆ. ಮಾತು ಕಡಿಮೆ ಮಾಡಿರಿ. ತಾಳ್ಮೆ, ಸಮಾಧಾನವಿರಲಿ. ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ವಾರಾಂತ್ಯ ಶುಭವಿದೆ.

ಮೀನ: ಹಿರಿಯರಿಂದ ತೀರ್ಥಯಾತ್ರೆ, ಧರ್ಮ ಕಾರ್ಯಗಳು ನಡೆದಾವು. ಉದ್ಯೋಗಿಗಳಿಗೆ ಮುಂಭಡ್ತಿ ಇದೆ. ಸದ್ಯದಲ್ಲೇ ಮಂಗಲಕಾರ್ಯಗಳ ವೀಕ್ಷಣೆ ಆನಂದವಿದೆ. ಉದ್ಯೋಗಿಗಳಿಗೆ ಮುಂಭಡ್ತಿ ಇದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.