ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!


Team Udayavani, Dec 6, 2020, 7:33 AM IST

ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!

06-12-2020

ಮೇಷ: ಕೌಟುಂಬಿಕವಾಗಿ ಹಾಗೂ ಸಾಂಸಾರಿಕವಾಗಿ ಸಮಾಧಾನಕರವಾದ ದಿನಗಳಿವು. ಯೋಜನಾಬದ್ಧ ಕಾರ್ಯತಂತ್ರಗಳು ಸಫ‌ಲವಾಗಲಿದೆ. ನೀವು ಇಚ್ಛಿಸಿದ ನಿರ್ಧಾರಗಳ ಅನುಷ್ಠಾನವು ಸಫ‌ಲವಾಗಲಿದೆ.

ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ತುಂಬಾ ಮುನ್ನಡೆ ಸಾಧಿಸಲಿದ್ದೀರಿ. ವಿಶೇಷವಾದ ಕಾರ್ಯಪ್ರವೃತ್ತಿಯಿಂದ ಆರ್ಥಿಕ ಕಾರ್ಯವನ್ನು ಮುನ್ನಡೆಸಲು ಯತ್ನಿಸಿದಲ್ಲಿ ಜಯ ಪಡೆಯುವಿರಿ.

ಮಿಥುನ: ಕ್ರಯ ವಿಕ್ರಯ ಕಾರ್ಯದಲ್ಲಿ ಪ್ರಗತಿ ಇದೆ. ನಿರುದ್ಯೋಗಿಗಳಿಗೆ ಉದ್ಯೋಗದ ಶುಭ ಸಮಾಚಾರ ಸಿಗಲಿದೆ. ಗೃಹಿಣಿಗೆ ಇಷ್ಟ ಕಾರ್ಯ, ಸಂತೋಷ ಸಿಗಲಿದೆ. ಭಡ್ತಿಯು ದೊರಕಿ ಪರ ಊರಿಗೆ ವರ್ಗಾವಣೆ.

ಕರ್ಕ: ದೈಹಿಕ ಶ್ರಮದ ಕಾರ್ಯ ದಿಂದ ನಿಮ್ಮ ಪ್ರಯತ್ನವು ಸಫ‌ಲವಾಗಲಿದೆ. ಗೃಹ ವಿವಾದಕ್ಕೆ ಯಶಸ್ವೀ ಪರಿಹಾರದ ರೂಪಣೆಯಿಂದ ಮುಕ್ತಿ ಸಿಗಲಿದೆ. ಮರೆವು, ಅಜಾಗರೂಕತೆಯಿಂದ ನಷ್ಟ ಸಂಭವಿಸಲಿದೆ.

ಸಿಂಹ: ಯೋಚಿಸಿದ ಕಾರ್ಯಗಳ ಅನುಷ್ಠಾನಕ್ಕೆ ಪೂರಕವಾದ ವಾತಾವರಣ ನಿಮಗೆ ಎದುರಾಗಲಿದೆ. ಪ್ರೀತಿಯ ಮಿತ್ರರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಪ್ರಯತ್ನ ಅಗತ್ಯ.

ಕನ್ಯಾ: ಅನಗತ್ಯ ತಪ್ಪು ನಿರ್ಧಾರಗಳಿಂದ ವಿಚಲಿತರಾಗುವ ಸನ್ನಿವೇಶಗಳು ಎದುರಾಗಲಿದೆ. ಅನ್ಯರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಯತ್ನಿಸಿರಿ. ಜಾಗ್ರತೆ.

ತುಲಾ: ಬಹುತೇಕ ಕೆಲಸ ಕಾರ್ಯಗಳು ನಿಮ್ಮೆಣಿಕೆಯಂತೆ ಸಾಗಲಿದೆ ಪಾಲುಗಾರಿಕೆಯ ವ್ಯವಹಾರದಲ್ಲಿ ತುಂಬಾ ಲಾಂಭಾಂಶವು ದೊರಕಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಪ್ರವೃತ್ತಿ ನಿಮಗೆ ಅತ್ಯವಶ್ಯವಾಗಲಿದೆ.

ವೃಶ್ಚಿಕ: ಒತ್ತಡ ಪ್ರಭಾವಗಳ ವರ್ತುಲದಲ್ಲಿ ಸ್ವಹಿತ ಕಾಪಾಡಿಕೊಳ್ಳಲಾಗದಂತ ಸನ್ನಿವೇಶವೊಂದು ಎದುರಾಗುವ ಸಂಭವವಿದೆ. ದ್ವಂದ್ವ ನಿಲುವು, ಪ್ರಬಲ ವಿರೋಧ ಪ್ರತಿಕೂಲ ಪರಿಸ್ಥಿತಿ ಉಂಟಾಗಲಿದೆ.

ಧನು: ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭ್ಯವಾಗಲಿದೆ. ವಿಪರೀತ ಕಾರ್ಯ ಒತ್ತಡವು ಭಾವಾವೇಶಕ್ಕೆ ಒಳಗಾಗುವಂತಾದೀತು. ಹಣಕಾಸಿನ ವ್ಯವಹಾರವೊಂದು ಎದುರಾಗಲಿದೆ. ಬಳಲಿಕೆಯಾದೀತು.

ಮಕರ: ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಯೊಂದು ಕೊನೆಗೊಳ್ಳುವ ಸೂಚನೆ ಕಂಡು ಬರಲಿದೆ. ಪಾಲುಗಾರಿಕೆ ಕಾರ್ಯದಲ್ಲಿ ಯಶಸ್ಸು ನಿಮ್ಮನ್ನು ಸಂತುಷ್ಟ ರನ್ನಾಗಿಸಲಿದೆ. ದಿಟ್ಟತನದ ನಿರ್ಧಾರವು ಕಾರ್ಯರೂಪಕ್ಕೆ ಬರಲಿದೆ.

ಕುಂಭ: ನಿಮ್ಮ ಹೆಚ್ಚಿನ ಸಮಯವನ್ನು ಕಾರ್ಯಾನುಕೂಲಕ್ಕೆ ಗಮನಹರಿಸಿರಿ. ವದಂತಿಗಳಿಗೆ ತಲೆಕೊಡದಿರಿ. ಇಚ್ಛಿತ ಸ್ಥಾನ ಪ್ರಾಪ್ತಿಗಾಗಿ ಧನವ್ಯಯವು ಕಂಡು ಬರಲಿದೆ. ಆರೋಗ್ಯದಲ್ಲಿ ಸುಧಾರಣೆಯು ಕಂಡುಬರಲಿದೆ.

ಮೀನ: ಉದ್ಯೋಗ, ವ್ಯವಹಾರದಲ್ಲಿ ತುಂಬಾ ಮುನ್ನಡೆ ಸಾಧಿಸಲಿದ್ದೀರಿ. ವಿಶೇಷವಾದ ಕಾರ್ಯಪ್ರವೃತ್ತಿಯಿಂದ ಉನ್ನತ ಸ್ಥಾನ ಗಳಿಸಲಿದ್ದೀರಿ. ದುಡುಕಿನ ವರ್ತನೆಯಿಂದ ವಂಚನೆಗೆ ಒಳಗಾಗದಂತೆ ಜಾಗ್ರತೆ ವಹಿಸಿರಿ.

ಎನ್.ಎಸ್.ಭಟ್

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.