ಇಂದಿನ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಹಲವು ಅವಕಾಶಗಳು ಕೂಡಿ ಬರಲಿದೆ


Team Udayavani, Mar 1, 2021, 8:07 AM IST

horo

1-03-2021

ಮೇಷ: ದಾಂಪತ್ಯ ಜೀವನದಲ್ಲಿ ಸ್ವಲ್ಪ ತಪ್ಪು ಅಭಿಪ್ರಾಯದಿಂದ ಕಂಟಕಗಳು ಎದುರಾಗಲಿದೆ. ಆದರೂ ಸಮಾಧಾನದಿಂದ ಆಲಿಸಿ ತಿಳಿ ಹೇಳಿದರೆ ಉತ್ತಮ. ಅರ್ಥೈಸಿಕೊಂಡರೆ ಬದುಕು ಹಸನಾಗಲಿದೆ. ಹಠಮಾರಿ ಸ್ವಭಾವ ಬೇಡ.

ವೃಷಭ: ನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದರೂ ಕಿರಿಕಿರಿಯು ತಪ್ಪಲಾರದು. ಯಾವುದೇ ವಿಚಾರದಲ್ಲಿ ನಿರಾಶಾಭಾವ ತಾಳದಿರಿ. ಧನಾತ್ಮಕವಾಗಿ ಆಲೋಚಿಸಿರಿ. ಹಣಕಾಸಿನ ಸ್ಥಿತಿಯಲ್ಲಿ ಏರುಪೇರು ಕಂಡು ಬಂದರೆ ಎದೆಗುಂದದಿರಿ.

ಮಿಥುನ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಿರದು. ಕೌಟುಂಬಿಕವಾಗಿ ಬಂಧುಬಾಂಧವರ ಸಹಕಾರ ನಿಮಗಿದ್ದರೂ ಅದು ಸಾಲದು. ಆರೋಗ್ಯಕ್ಕಾಗಿ ಉತ್ತಮ ಆಹಾರ, ಸಮಯಪಾಲನೆ ಅಗತ್ಯ.

ಕರ್ಕ: ಉದ್ಯೋಗ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದಲ್ಲಿ ತುಂಬಾ ಎಚ್ಚರ ವಹಿಸಿರಿ. ಕಾರ್ಯರಂಗದಲ್ಲಿ ಛಲ ಬಿಡದೆ. ಪಟ್ಟು ಹಿಡಿದು ಮುನ್ನಡೆಯಿರಿ. ನಿರೀಕ್ಷಿತ ಅಭಿವೃದ್ಧಿಯು ನಿಮಗೆ ನಿಶ್ಚಿತ ರೂಪದಲ್ಲಿ ಕಂಡು ಬರಲಿದೆ.

ಸಿಂಹ: ಸ್ತ್ರೀಯರ ವಿಚಾರದಲ್ಲಿ ಸಮಸ್ಯೆಗಳು ತೋರಿ ಬಾರದಂತೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಫ‌ಲ ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಲಾರದು. ಒಳ್ಳೆಯದು ಕೆಟ್ಟದ್ದನ್ನು ನೀವು ಸಮಚಿತ್ತದಿಂದ ಸ್ವೀಕರಿಸಿರಿ.

ಕನ್ಯಾ: ವಿದ್ಯಾರ್ಥಿಗಳಿಗೆ ತುಂಬಾ ಉತ್ಸಾಹ ಕಂಡು ಬಂದೀತು. ನಿಮ್ಮ ಜೀವನದಲ್ಲಿ ಪ್ರಭಾವ ಬೀರಲಿರುವ ಹಲವು ಹೊಸ ಜನರ ಪರಿಚಯದಿಂದ ಲಾಭವಾಗಲಿದೆ. ವೃತ್ತಿರಂಗದಲ್ಲಿ ಸಮಾಧಾನ, ಮಾನಸಿಕ ದೃಢತೆ ಕಾಪಾಡಿರಿ.

ತುಲಾ: ಕುಟುಂಬದವರ ಹಿತನುಡಿ, ಸಹವರ್ತಿಗಳ, ಹಿರಿಯರ ಸಕಾಲಿಕ ಪ್ರೇರಣೆ ಇಂದು ನಿಮ್ಮನ್ನು ಕಾಪಾಡಲಿದೆ. ಆರೋಗ್ಯಭಾಗ್ಯವು ಕೊಂಚ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಣದ ಪರಿಸ್ಥಿತಿಯಲ್ಲಿ ಸುಧಾರಣೆ.

ವೃಶ್ಚಿಕ: ದೂರ ಸಂಚಾರದ ಸಿದ್ಧತೆ ಸಂತಸ ತರಲಿದೆ. ಜೀವನದಲ್ಲಿ ಮಹತ್ತರ ಬದಲಾವಣೆ ಹಂತದಲ್ಲಿ ನೀವೀಗ ಸಾಗುವಿರಿ. ಜೀವನವನ್ನು ಬಂದ ಹಾಗೆ ಎದುರಿಸುವುದನ್ನು ನೀವಿಗ ಕಲಿಯ ಬೇಕಾಗಿ ಬಂದೀತು.

ಧನು: ನಿಮ್ಮ ಕಣ್ಣೆದುರು ಕೆಲವು ಕೆಟ್ಟ ವಿಷಯಗಳು ಜರಗಿದರೂ ಕಣ್ಮುಚ್ಚಿ ಕೂರಬೇಕಾದೀತು. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ಕೂಡಿ ಬರಲಿದೆ. ಹಲವು ಖರ್ಚುವೆಚ್ಚಗಳು ಕಂಡು ಬಂದರೂ ಮಿತಿ ಇರಲಿ.

ಮಕರ: ನಿಮ್ಮ ಸ್ವಂತ ಯೋಗ್ಯತೆ ಹಾಗೂ ಪ್ರಯತ್ನ ಬಲದಿಂದ ಫ‌ಲಗಳು ಗೋಚರಕ್ಕೆ ಬರಲಿವೆ. ಕಾರ್ಯರಂಗದಲ್ಲಿ ಇತರರ ಅವಶ್ಯಕತೆ ನಿಮಗೆ ಕಂಡು ಬಾರದು. ಜಡೆಯನ್ನು ಕೊಡವಿ ಮೇಲೆದ್ದರೆ ಜಯ ಗಳಿಸುವಿರಿ.

ಕುಂಭ: ವೃತ್ತಿರಂಗದಲ್ಲಿ ದಿಟ್ಟ ನಿರ್ಧಾರಗಳು, ಅವಕಾಶಗಳಲ್ಲಿ ಶೀಘ್ರ ಸ್ಪಂದನ ಅವಶ್ಯಕವಾಗಿದೆ. ಪ್ರತಿ ಸ್ಫರ್ದಿಗಳು ನಿಮ್ಮ ವೈಫ‌ಲ್ಯವನ್ನು ಸದುಪಯೋಗಿಸಿ ಕೊಂಡಾರು. ಜಾಗ್ರತೆ ವಹಿಸಿರಿ. ಆಪ್ತ ವಲಯದಲ್ಲಿ ಸ್ಥಾನ ಸಿಗಲಿದೆ.

ಮೀನ: ಹತ್ತು ಹಲವನ್ನು ಹಂಬಲಿಸಿ ಮುನ್ನುಗ್ಗದಿರಿ. ತಾತ್ಕಾಲಿಕವಾಗಿ ಅದೃಷ್ಟದ ತೆರೆಗಳು ನಿಮಗೆ ಅನುಕೂಲವಾಗಿ ತೋರಿ ಬರುವುದು. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿಯು ನಿಮ್ಮ ಮುನ್ನಡೆಗೆ ಸಾಧಕವಾಗಲಿದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.