Horoscope: ಈ ರಾಶಿಯ ಅವಿವಾಹಿತರಿಗಿಂದು ಸಮರ್ಪಕ ಜೋಡಿ ಸಾಧ್ಯತೆ


Team Udayavani, Feb 12, 2024, 7:33 AM IST

Horoscope: ಈ ರಾಶಿಯ ಅವಿವಾಹಿತರಿಗಿಂದು ಸಮರ್ಪಕ ಜೋಡಿ ಸಾಧ್ಯತೆ

ಮೇಷ: ಚಿಂತೆಗೆ ಪೂರ್ಣ ವಿರಾಮ ನೀಡಿ ಹೊಸ ಸಪ್ತಾಹವನ್ನು  ಆರಂಭಿಸಿ. ಉದ್ಯಮಿಗಳಿಗೆ  ಸಪ್ತಾಹಾರಂಭದ ವಹಿವಾಟಿನಲ್ಲಿ ಸಾಮಾನ್ಯ ಲಾಭ. ಸಟ್ಟಾ ವ್ಯವಹಾದಿಂದ ದೂರವಿರಿ. ಸಹೋದ್ಯೋಗಿಗಳೊಡನೆ ಕೆಲಸದಲ್ಲಿ ಆನಂದದ ವಿನಿಮಯ.

ವೃಷಭ: ಸಂಸಾರದ  ಹಿತಕ್ಕಾಗಿ ಕೈಗೊಂಡ ವಿವಿಧ ಯೋಜನೆಗಳ ಅವಲೋಕನ.   ಉದ್ಯೋಗಸ್ಥರಿಂದ ಹೆಮ್ಮೆ ಪಡುವಂತಹ ಸಾಧನೆ. ಕೆಲವು  ಬಗೆಯ ಉದ್ಯಮಗಳಿಗೆ  ಅಪರಿಮಿತ ವೃದ್ಧಿಯ ಕಾಲ. ವಸ್ತ್ರ,   ಸಿದ್ಧ ಉಡುಪು  ವ್ಯಾಪಾರಿಗಳಿಗೆ  ಹೇರಳ ಲಾಭ.

ಮಿಥುನ:  ಕ್ಷುಲ್ಲಕ ವಿಷಯಗಳಿಗೆ ಮಹತ್ವ ನೀಡಬೇಡಿ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ಶಿಕ್ಷಿತ ಯುವಕರಿಗೆ  ಕೃಷಿಯಲ್ಲಿ ಆಸಕ್ತಿ. ಉದ್ಯಮಿಗಳಿಗೆ  ನೌಕರರ ಸಮಸ್ಯೆಗಳಿಂದ ಬಿಡುಗಡೆ. ಧಾರ್ಮಿಕ ಸಾಹಿತ್ಯ ಅಧ್ಯಯನ‌.

ಕರ್ಕಾಟಕ: ಕೇವಲ ಕರ್ತವ್ಯಪ್ರಜ್ಞೆಯಿಂದ  ಕೆಲಸ ಮಾಡುವ ಪ್ರವೃತ್ತಿ. ಉದ್ಯೋಗ ಸ್ಥಾನದಲ್ಲಿ  ಕಾರ್ಯ ನಿರ್ವಹಣೆಗೆ  ಶ್ಲಾಘನೆ. ಯಜಮಾನರು ಮತ್ತು ನೌಕರರ ನಡುವೆ ಸಾಮ ರಸ್ಯ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ  ಪ್ರಮಾಣದಲ್ಲಿ ಲಾಭ.

ಸಿಂಹ: ಎಲ್ಲ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿದ ತೃಪ್ತಿ. ಸರಕಾರಿ ನೌಕರರಿಗೆ  ದೂರಕ್ಕೆ ವರ್ಗಾವಣೆಯ ಆತಂಕ.  ಗೃಹೋತ್ಪನ್ನಗಳಿಗೆ ವಾಪಕ ಬೇಡಿಕೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

ಕನ್ಯಾ:  ವಹಿಸಿಕೊಟ್ಟ ಕೆಲಸಗಳನ್ನು ಅವಧಿಗೆ ಮೊದಲೇ ಮುಗಿಸಿದ ಸಮಾಧಾನ.ಅಚ್ಚಕಟ್ಟಾದ ಕಾರ್ಯಕ್ಕೆ ಮೇಲಿನವರಿಂದ ಪ್ರಶಂಸೆ. ಸಹಕಾರಿ ಕ್ಷೇತ್ರದ ವಿತ್ತ ಸಂಸ್ಥೆಗಳ ಜನಪ್ರಿಯತೆ ವೃದ್ಧಿ.  ಬಂಧುಗಳ ಮನೆಯಲ್ಲಿ  ದೇವತಾ ಕಾರ್ಯ.

ತುಲಾ: ಆಯುರ್ವೇದ ಚಿಕಿತ್ಸೆಯಿಂದ  ಆರೋಗ್ಯ ವೃದ್ಧಿ.ಉದ್ಯೋಗ ಸ್ಥಾನದಲ್ಲಿ  ವಿಭಾಗ ಬದಲಾವಣೆ.  ನ್ಯಾಯಾಲಯದಲ್ಲಿ ಆಸ್ತಿ ವ್ಯಾಜ್ಯ ತೀರ್ಮಾನ ವಿಳಂಬ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಆದಾಯ. ಅವಿವಾಹಿತರಿಗೆ ಸಮರ್ಪಕ ಜೋಡಿ ಸಾಧ್ಯತೆ.

ವೃಶ್ಚಿಕ:  ಆನಂದ ಭಾವ ದೊಂದಿಗೆ ಹೊಸ ಸಪ್ತಾಹ ಆರಂಭ. ಉದ್ಯೋಗ, ವ್ಯವಹಾರಗಳಲ್ಲಿ  ವಿಶೇಷ ಸಾಧನೆ. ಲೇವಾದೇವಿ ಹಾಗೂ ಸಟ್ಟಾ ವ್ಯವಹಾರದಿಂದ  ಹಣಕಾಸು ನಷ್ಟ. ಪ್ರಸಿದ್ಧ ಸಂಗೀತಗಾರರ ಗಾಯನ ಶ್ರವಣದ ಅವಕಾಶ.

ಧನು: ಅಪರೂಪದಲ್ಲಿ ಭೇಟಿಯಾದ ಬಂಧುವಿನಿಂದ ವಿಶೇಷ ವ್ಯವಹಾರಕ್ಕೆ ಸಂಬಂಧಿಸಿದ ಅಮೂಲ್ಯ ಮಾಹಿತಿ ಲಭ್ಯ.    ಉದ್ಯೋಗ ಸ್ಥಾನದಲ್ಲಿ ವಿಶಿಷ್ಟ ಮಾದರಿಯಲ್ಲಿ  ಕಾರ್ಯನಿರ್ವಹಣೆ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ.

ಮಕರ:  ಕ್ಷಿಪ್ರಗತಿಯ ಕಾರ್ಯದಿಂದ  ಶೀಘ್ರ ಫಲ ಪ್ರಾಪ್ತಿ.  ಉದ್ಯೋಗ ಸ್ಥಾನದಲ್ಲಿ ನಿರಾಳ ವಾತಾವರಣ.  ವೃತ್ತಿಪರರಿಗೆ ನಿರ್ದಿಷ್ಟ ಅವಧಿಯಲ್ಲಿ ಗುರಿ ಮುಟ್ಟಿದ ತೃಪ್ತಿ.  ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸಾಪ್ತಾಹಿಕ ವಿರಾಮದ ಬಳಿಕ ತುರುಸಿನ ಕಾರ್ಯಕ್ರಮಗಳು. ಉದ್ಯೋಗ ದಲ್ಲಿ ಹೆಚ್ಚುವರಿ ಜವಾಬ್ದಾರಿ. ಉದ್ಯಮದ ಉತ್ಪನ್ನಗಳಿಗೆ  ಹೆಚ್ಚಿದ ಬೇಡಿಕೆ. ಪೂರಕ ವ್ಯವಸ್ಥೆಗಳಿಗಾಗಿ  ಧನ ವ್ಯಯ. ಗೃಹೋತ್ಪನ್ನಗಳಿಗೆ  ಹೆಚ್ಚಿದ ಬೇಡಿಕೆ.

ಮೀನ: ವಿರಾಮದ ಬಳಿಕ ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ.ವಿಸ್ತೃತ ವ್ಯಾಪ್ತಿಯಲ್ಲಿ  ಕಾರ್ಯಾಚರಣೆ. ಸರಕಾರಿ ನೌಕರರ ಪೂರ್ಣ ಸಹಕಾರ.  ಧಾರ್ಮಿಕ ರಂಗದಲ್ಲಿ ಜವಾಬ್ದಾರಿ ಮುಂದುವರಿಕೆ.  ಹಿರಿಯರಿಗೆ ಆನಂದ.

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.