ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಸಾಲ ನೀಡದಿದ್ದರೆ ಉತ್ತಮ!


Team Udayavani, Jan 21, 2021, 8:39 AM IST

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಸಾಲ ನೀಡದಿದ್ದರೆ ಉತ್ತಮ!

21-01-2021

ಮೇಷ: ಪ್ರವಾಸದಿಂದ ಪಿತ್ತೋಷ್ಣ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಶತ್ರುಗಳ ಕಾಟದಿಂದ ಕಾರ್ಯವೈಫ‌ಲ್ಯವಾಗಲಿದೆ. ಮನೆಯಲ್ಲಿ ಧರ್ಮಕಾರ್ಯ ನಡೆದು ಸಮಾಧಾನವಿದೆ.

ವೃಷಭ: ಕಚೇರಿಯಲ್ಲಿಯೂ ನಿಮಗೆ ಅಸಮಾಧಾನ ಕಂಡುಬರಲಿದೆ. ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದು. ಆದರೆ ವೆಚ್ಚದಲ್ಲಿ ಹಲವು ಸೋರಿಕೆಗಳು ಕಾಣುವುದು. ಎಚ್ಚರಿಕೆಯಂದ ಸಮಸ್ಯೆಯನ್ನು ನಿಭಾಯಿಸಿರಿ.

ಮಿಥುನ: ಸೋದರ ವರ್ಗದಲ್ಲಿ ಆರೋಗ್ಯಕ್ಕೆ ಕುತ್ತು. ನಿಮ್ಮ ಸಹಾಯ ಬಯಸಬಹುದು. ಸಾಲ ನೀಡದಿದ್ದರೆ ಉತ್ತಮ. ತಾಯಿಯ ಆರೋಗ್ಯದ ಚಿಂತೆ ಪದೇ ಪದೇ ಕಾಡಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ.

ಕರ್ಕ: ಗೃಹೋಪಕರಣಗಳ ಖರೀದಿ ನಡೆದೀತು. ಬೆಳ್ಳಿ, ಬಂಗಾರದ ವ್ಯವಹಾರವು ನಡೆದೀತು. ವಾಹನ ಪತನ ಭಯವಿದೆ. ಆಪ್ತೇಷ್ಟರಲ್ಲಿ ಅಕಾರಣವಾಗಿ ವಿರಸ ಉಂಟಾದೀತು. ಮಾತು ಕಡಿಮೆ ಮಾಡಿರಿ.

ಸಿಂಹ: ನೀವು ಕೈಹಾಕಿದ ಕಾರ್ಯವು ಯಶಸ್ವಿಯಾಗಲಿದೆ. ನಿರೀಕ್ಷೆಗೆ ಮೀರಿ ಬಂಧುಗಳ ಸಹಾಯ ನಿಮಗೆ ದೊರಕಲಿದೆ. ಮಕ್ಕಳ ವಿದ್ಯಾ ಪ್ರಗತಿಯಿಂದ ಹರ್ಷವಾದೀತು. ಧನ ಚಿಂತೆಯು ದೂರವಾಗಲಿದೆ. ಶುಭವಿದೆ.

ಕನ್ಯಾ: ವೃತ್ತಿನಿರತರಿಗೆ ಶ್ಲಾಘನೆ, ಮೇಲಾಧಿಕಾರದ ಪ್ರಾಪ್ತಿಯ ಸುಯೋಗವಿದ್ದೀತು. ಇದ್ದಲ್ಲಿ ಇರಲು ಬಿಡದ ಸಂಚಾರದ ತೊಡಕು ಕಂಡೀತು. ಪತ್ನಿಗೆ ಅನಾರೋಗ್ಯ ಕಂಡುಬಂದೀತು. ಮಿತ್ರರ ವಿರೋಧವಿದ್ದೀತು.

ತುಲಾ: ಮುಂಗೋಪ ಹಾಗೂ ದುಡುಕಿನಿಂದ ಕಾರ್ಯಹಾನಿ ಯಾದೀತು. ಅಶಾಂತಿ ಹೆಚ್ಚಲಿದೆ. ತಾಳ್ಮೆ ಅಗತ್ಯವಿದೆ. ಕಾಲಲ್ಲಿ ಚಕ್ರ ಕಟ್ಟಿಕೊಂಡೇ ಇರುವ ನಿಮಗೀ ವರ್ಷವಿಡೀ ಪ್ರವಾಸ, ಸಂಚಾರ ಕಂಡುಬಂದೀತು.

ವೃಶ್ಚಿಕ: ಗುರುಹಿರಿಯರ ಒಲುಮೆ, ದೇವರ ಅನುಗ್ರಹದ ಸದಾರಕ್ಷೆ ನಿಮಗಿರುವುದರಿಂದ ದುಗುಡ ಸಹ್ಯವೆನಿಸಲಿದೆ. ದೂರ ಪ್ರಯಾಣದಿಂದ ಕಾರ್ಯದಲ್ಲಿ ಜಯವಿದೆ. ವಾಹನದ ಸಮಸ್ಯೆ ಖರ್ಚು ತಂದೀತು.

ಧನು: ಮಗಳ ವಿವಾಹದ ವಿಷಯಕ್ಕಾಗಿ ಓಡಾಟ ತಂದೀತು. ಆದರೆ ಕಾರ್ಯಸಿದ್ಧಿಯಾಗಲಿದೆ. ದೇವತಾ ಅನುಗ್ರಹಕ್ಕಾಗಿ ಜಪತಪಾನುಷ್ಠಾನ ನಡೆಯಲಿದೆ. ಮಕ್ಕಳ ವಿದ್ಯಾ ಪ್ರಗತಿಯಿಂದ ಸಂತಸವಾಗಲಿದೆ.

ಮಕರ: ವ್ಯವಹಾರದಲ್ಲಿ ಬಂಧು ಸಹಾಯವು ಒದಗಿ ಬರಲಿದೆ. ಯಾತ್ರೆ, ಪ್ರವಾಸಾದಿಗಳು ಹರ್ಷ ತರಲಿದೆ. ನೆನೆಗುದಿಗೆ ಬಿದ್ದಿದ್ದ ನ್ಯಾಯಾಲಯದ ವಿವಾದವು ರಾಜಿಯಲ್ಲಿ ಮುಕ್ತಾಯ ಕಾಣಲಿದೆ. ನಟನೆಯವರಿಗೆ ಜಯ.

ಕುಂಭ: ಧಾನ್ಯ, ಸಿಹಿ ಪದಾರ್ಥಗಳ ವ್ಯಾಪಾರೋದ್ಯಮಿಗಳಿಗೆ ಹೆಚ್ಚು ಲಾಭದ ಗಳಿಕೆಯಿದೆ. ಕ್ರೀಡೆ, ರಕ್ಷಣೆ ಹಾಗೂ ಚಿಕಿತ್ಸಾ ಕ್ಷೇತ್ರದವರಿಗೆ ಅಪವಾದ ಭಯವಿದ್ದೀತು. ಶಿಕ್ಷಣ ಕ್ಷೇತ್ರದವರಿಗೆ ಅಧಿಕ ಕಾರ್ಯ ಲಾಭ ಅಲ್ಪ.

ಮೀನ: ಮಾತನ್ನು ಕಡಿಮೆ ಮಾಡಿರಿ. ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಅಪಾರ್ಥ ಜಾಸಿಯಾದೀತು. ಅಲರ್ಜಿಯಂತಹವು ಮತ್ತೆ ಕಾಡಲಿದೆ. ಆರೋಗ್ಯ ಹಾನಿ, ಮಕ್ಕಳ ವಿವಾಹದ ಚಿಂತೆ ನಿಮ್ಮನ್ನು ಹಣ್ಣು ಮಾಡಲಿದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.