ಅಧ್ಯಾಯ 14: ಪುತ್ರಶೋಕದಿಂದ ದಶರಥನ ಸಾವು
Dasharatha's Death
UV Podcast, Nov 27, 2020, 5:01 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
ತಾನು ತಾರುಣ್ಯದಲ್ಲಿದ್ದಾಗ ಪಡೆದ ಶಾಪದಿಂದ ಶ್ರೀರಾಮ ಕಾಡಿಗೆ ಹೋಗಲು ಕಾರಣ ಎಂದು ದಶರಥ ಕೌಶಲ್ಯಗೆ ವಿವರಿಸಿದ್ದ. ದಶರಥನಿಗೆ ಶಾಪ ಕೊಟ್ಟಿದ್ದು ಯಾರು, ಪುತ್ರ ಶೋಕದಲ್ಲಿಯೇ ದಶರಥ ಸಾವನ್ನಪ್ಪಿದ ಘಟನೆ ನಂತರ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.