ನಿತ್ಯಯೋಗಾಸನ ಪಟು


Team Udayavani, Dec 30, 2019, 6:05 AM IST

nitya-yogasana

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥರು ಇಬ್ಬರೂ ನಿತ್ಯ ಯೋಗಾಸನ ಪಟುಗಳೇ. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಿಕ್ಕ ಪ್ರಾಯದಿಂದಲೂ ಪ್ರಾಣಾಯಾಮವನ್ನು ಸಂಪ್ರ ದಾಯದಂತೆ ನಡೆಸುತ್ತಿದ್ದಾರಾದರೂ ಯೋಗಾಸನಗಳ ಅಭ್ಯಾಸವನ್ನು ಮಾಡುತ್ತಿದ್ದುದು 1984ರ ಬಳಿಕ. ತಮ್ಮ ಮೂರನೆಯ ಪರ್ಯಾಯ ವೇಳೆ ಯೋಗಾ ಸನಗಳನ್ನು ಮಾಡಲು ಆರಂಭಿಸಿದರು.

ಆಗ ಶ್ರೀಗಳಿಗೆ ಯೋಗಾಸನಗಳನ್ನು ಕಲಿಸಿಕೊಟ್ಟವರು ಯೋಗ ಗುರು ಡಾ| ಕೃಷ್ಣ ಭಟ್‌. ನರೇಂದ್ರ ಮೋದಿಯವರಿಗೆ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ಸಲಹೆ ನೀಡಿದ ಬೆಂಗಳೂರು ಜಿಗಣಿ ವಿವೇಕಾನಂದ ಯೋಗ ಕೇಂದ್ರದ ಡಾ| ಎಚ್‌.ಆರ್‌. ನಾಗೇಂದ್ರರೂ ಮಾರ್ಗದರ್ಶನ ಮಾಡಿದ್ದರು. ಶ್ರೀಗಳು ಸುಮಾರು ಎರಡು ವರ್ಷಗಳ ಹಿಂದಿನವರೆಗೂ ದಿನಕ್ಕೆ 15-20 ನಿಮಿಷಗಳನ್ನು ಯೋಗಾಸನ, ಪ್ರಾಣಾಯಾಮಕ್ಕೆ ಮೀಸಲಿಡು ತ್ತಿದ್ದರು.

ಯೋಗಾಸನಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕೆಂಬ ನಿಯಮದಿಂದಲೋ ಏನೋ ಸದಾ ಗಡಿಬಿಡಿಯಲ್ಲಿರುವ ಶ್ರೀಗಳು ಮಧ್ಯಾಹ್ನದೊಳಗೆ (ಹೇಗಿದ್ದರೂ ಮಧ್ಯಾಹ್ನದವರೆಗೆ ಖಾಲಿ ಹೊಟ್ಟೆ) ಸಮಯ ಸಿಕ್ಕಿದಾಗ ಗಡಿಬಿಡಿಯಲ್ಲಿಯೇ ಭುಜಂಗಾಸನ, ಸರ್ವಾಂಗಾಸನ, ಹಲಾಸನ ಮೊದಲಾದ ಯೋಗಾಸನಗಳನ್ನು, ಅನುಲೋಮ ವಿಲೋಮ ಮೊದಲಾದ ಪ್ರಾಣಾಯಾಮ ಮಾಡುತ್ತಿದ್ದರು. ಬೆನ್ನು ಹುರಿ ನೋವು, ಹರ್ನಿಯಾ ಶಸ್ತ್ರಚಿಕಿತ್ಸೆ ಬಳಿಕ ಯೋಗಾಸನಗಳನ್ನು ಮಾಡ ಲಾಗುತ್ತಿರಲಿಲ್ಲ. ಆದರೆ ಕೈಕಾಲು ಅಲ್ಲಾಡಿಸುವ ಸರಳ ವ್ಯಾಯಾಮ ಬಿಟ್ಟಿರಲಿಲ್ಲ.

ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು 6 ಗಂಟೆ ಯೊಳಗೆ ಪೂಜೆಗಳನ್ನು ಮುಗಿಸುವ ಶ್ರೀಗಳು ಸ್ಥಳದ ಅನುಕೂಲತೆಗಳನ್ನು ನೋಡಿ ಆಸನಗಳನ್ನು ಮಾಡುತ್ತಿದ್ದರು. ಸಂಚಾರದಲ್ಲಿರುವಾಗ ಕೆಲವು ಬಾರಿ ಆಸನಗಳ ಅಭ್ಯಾಸ ಮಾಡಲಿಕ್ಕೆ ಆಗುತ್ತಿರಲಿಲ್ಲ. ಇಂತಹ ಆಸನಗಳ ಅಭ್ಯಾಸದಿಂದಲೋ ಏನೋ ಅವರು ನೂರಾರು ಕಿ.ಮೀ. ಸುಲಭವಾಗಿ ನಡೆಯು ತ್ತಿದ್ದರು. ನೀರಿನಲ್ಲಿಯೂ ಅವರು ಯೋಗಾಸನಗಳನ್ನು ನಡೆಸುತ್ತಿದ್ದರು. ನೀರಿನಲ್ಲಿ ಅಂಗಾತ ಮಲಗಿ ಚಲಿಸುವುದು, ಕುತ್ತಿಗೆವರೆಗೆ ನೀರಿನಲ್ಲಿ ನಿಂತು ನಿಧಾನವಾಗಿ ನಡೆಯುವುದು,

ಎತ್ತರದಿಂದ ನೀರಿಗೆ ಧುಮುಕುವುದು (ಡೈವಿಂಗ್‌) ಹೀಗೆ ಸುಮಾರು ಹತ್ತು ಬಗೆಯ ವಿವಿಧ ಸ್ಟ್ರೋಕ್‌ಗಳನ್ನು ಲೀಲಾಜಾಲವಾಗಿ ಮಾಡು ತ್ತಿದ್ದರು. ಕಷ್ಟಕರವಾದ ನೀರಿನಲ್ಲಿ ಮಾಡುವ ಚಮ ತ್ಕಾರಗಳನ್ನು ಮಾಡಲು ಅವರು ಕಲಿತದ್ದು ಉಡುಪಿಯ ಮಧ್ವ ಸರೋವರದಲ್ಲಿ. ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಿಕ್ಕಪ್ರಾಯದಿಂದಲೇ ಯೋಗಾಸನಗಳನ್ನು ಶಿಸ್ತು ಬದ್ಧವಾಗಿ ಕಲಿತು, ಅದರಲ್ಲಿ ಪ್ರಾವೀಣ್ಯ ಪಡೆದಿ ದ್ದಾರೆ. ಅವರು ಯೋಗನಿದ್ರಾಸನ, ಮಯೂರಾಸನ ದಂತಹ ಅತಿ ಕ್ಲಿಷ್ಟ ಆಸನಗಳೂ ಸೇರಿದಂತೆ ಸುಮಾರು 50 ಆಸನಗಳನ್ನು ಸಿದ್ಧಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.