ATM ಕಾರ್ಡ್‌ ಮರೆತು ಹೋಗಿದ್ದೀರಾ? ಯುಪಿಐ ನಂಬರ್‌ ಬಳಸಿಕೊಂಡು ಹಣ ತೆಗೆಯುವುದು ಹೇಗೆ?


Team Udayavani, Nov 7, 2022, 7:54 PM IST

ATM ಕಾರ್ಡ್‌ ಮರೆತು ಹೋಗಿದ್ದೀರಾ? ಯುಪಿಐ ನಂಬರ್‌ ಬಳಸಿಕೊಂಡೇ ATMನಿಂದ ಹಣ ತೆಗೆಯರಿ: ಹೇಗೆ?

ನವದೆಹಲಿ: ಬಹುತೇಕ ಎಲ್ಲರ ಬಳಿ ಇಂದು ಗೂಗಲ್‌ ಪೇ, ಫೋನ್‌ ಪೇ ಇದ್ದೇ ಇದೆ. ಯಾವಾಗ ಬೇಕೋ ಆವಾಗ ಹಣವನ್ನು ಒಂದೆರಡು ಕ್ಲಿಕ್‌ ಮೂಲಕ ವರ್ಗಾವಣೆ ಮಾಡಬಹುದು. ರೀಚಾರ್ಜ್‌, ವಾಟರ್‌ ಬಿಲ್‌, ಗ್ಯಾಸ್‌ ಆರ್ಡರ್‌ ಮುಂತಾದವನ್ನು ಮಾಡಬಹುದು.

ಕೆಲವೊಮ್ಮೆ ನಮಗೆ ಅರ್ಜೆಂಟ್‌ ಆಗಿ ಹಣ ಬೇಕಾಗುತ್ತದೆ. ಆದರೆ ನಾವು ಎಟಿಎಂ ಕಾರ್ಡ್‌ ನ್ನು ಮರೆತು ಬರುತ್ತೇವೆ. ಅಥವಾ ಎಟಿಎಂ ಕಾರ್ಡ್‌ ಆ ಸಮಯದಲ್ಲಿ ಕೆಲಸ ಮಾಡುವುದಿಲ್ಲವಾದರೆ ಹಣ ನಿಮಗೆ ಬೇಕಾಗಿದ್ದರೆ ನಿಮ್ಮ ಯುಪಿಐ ನಂಬರ್‌ ಬಳಿಸಿಕೊಂಡೇ ಎಟಿಎಂನಿಂದ ಹಣ ತೆಗೆಯಬಹುದು ಎನ್ನುವುದು ನಿಮಗೆ ಗೊತ್ತಾ ?

ಇಂಟರ್‌ ಆಪರೇಬಲ್ ಕಾರ್ಡ್‌ಲೆಸ್ ವಿತ್‌ ಡ್ರಾವಲ್‌ (Interoperable Card less Cash Withdrawal) ವ್ಯವಸ್ಥೆಯಿಂದ ಎಟಿಎಂ ಕಾರ್ಡ್‌ ಇಲ್ಲದೆಯೇ ಯುಪಿಐ ನಂಬರ್‌ ಬಳಸಿ ಎಟಿಎಂ ಕೇಂದ್ರದಿಂದ ಹಣ ತೆಗೆಯಬಹುದು. ಆರ್‌ ಬಿಐ ಈಗಾಗಲೇ ಕ್ಲೋನಿಂಗ್ (ನಕಲಿ ಕಾರ್ಡ್‌ ಮಾಡಿ ಹಣ ತೆಗೆಯುವುದು) ಸ್ಕಿಮ್ಮಿಂಗ್  ಮತ್ತು ಡಿವೈಸ್ ಟ್ಯಾಂಪರಿಂಗ್ ನಂತಹ ಅಪರಾಧ ಕೃತ್ಯವನ್ನು ತಡೆಯಲು ಇಂಟರ್‌ ಆಪರೇಬಲ್ ಕಾರ್ಡ್‌ಲೆಸ್ ವಿತ್‌ ಡ್ರಾವಲ್‌ ವ್ಯವಸ್ಥೆಯನ್ನು ಕಲ್ಪಿಸಿ ಎಂದು  ಪ್ರಮುಖ ಬ್ಯಾಂಕ್‌ ಗಳಿಗೆ ಹೇಳಿದೆ.

ಎಟಿಎಂ ಕಾರ್ಡ್‌ ಇಲ್ಲದೆ ಎಟಿಎಂ ನಿಂದ ಯುಪಿಐ ನಂಬರ್ ಹಣ ತೆಗೆಯುವುದು ಹೇಗೆ?‌ :   

ಸ್ಟೆಪ್‌ 1 : ಯಾವುದೇ ಎಟಿಎಂ ಕೇಂದ್ರಕ್ಕೆ  ಭೇಟಿ ನೀಡಿ, ಎಟಿಎಂ ಸ್ಕ್ರೀನ್‌ ಮೇಲೆ ವಿತ್‌ ಡ್ರಾ ಕ್ಯಾಶ್‌ ಆಯ್ಕೆಯನ್ನು ಒತ್ತಿ

ಸ್ಟೆಪ್‌ 2 : ಬಳಿಕ ಯುಪಿಐ ಆಯ್ಕೆಯನ್ನು ಒತ್ತಿ

ಸ್ಟೆಪ್‌ 3 : ಆಗ ಕ್ಯೂ ಆರ್‌ ಕೋಡ್‌ ಸ್ಕ್ರೀನ್‌ ಮೇಲೆ ಬರುತ್ತದೆ.

ಸ್ಪೆಪ್‌ 4:  ಇದಾದ ಬಳಿಕ ನಿಮ್ಮ ಮೊಬೈಲ್‌ ನಲ್ಲಿ ಯುಪಿಐ ಆ್ಯಪ್‌  ಓಪನ್‌ ಮಾಡಿ ಸ್ಕ್ರೀನ್‌ ಮೇಲೆ ಬರುವ ಕ್ಯೂ ಆರ್‌ ಕೋಡ್‌ ಗೆ ಸ್ಕ್ಯಾನ್‌ ಮಾಡಿ

ಸ್ಟೆಪ್‌ 5 : ನಿಮಗೆ ಎಷ್ಟು ಹಣ ತೆಗೆಯಲು ಇದೆ ಅದನ್ನು ನಮೂದಿಸಿ

ಸ್ಟೆಪ್‌ 6 : ಯುಪಿಐ ಪಿನ್‌ ಹಾಕಿ, ಆ ಬಳಿಕ ಮುಂದುವರೆಯಿರಿ ( ʼHit Proceed’) ಬಟನ್‌ ಒತ್ತಿ

ಸ್ಟೆಪ್‌ 7 : ನಿಮ್ಮ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ವ್ಯವಸ್ಥೆಯನ್ನು ಬಳಸಲು ಯಾವುದೇ ಹೆಚ್ಚುವರಿ ಶುಲ್ಕ ಬ್ಯಾಂಕ್‌ ನಿಂದ ಕಡಿತವಾಗುವುದಿಲ್ಲ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.