NEW YEAR: 2024 ಬಂದೆ ಬಿಡ್ತು ನೋಡಿ


Team Udayavani, Jan 6, 2024, 3:21 PM IST

14-uv-fusion

ಕೇವಲ ಕ್ಯಾಲೆಂಡರ್‌ ಹಾಗೂ ಇಸವಿಗಳು ಮಾತ್ರ ಬದಲಾಗುವುದನ್ನು ನಾವು ಹೊಸ ವರ್ಷವೆಂದು ಆಚರಿಸುತ್ತಿದ್ದೇವೆ.

ಆದರೆ ನಮಗೆ ನಿಜವಾಗಿಯೂ ಹೊಸ ವರ್ಷ ಯಾವಾಗ..? ಎಂದು ನೋಡಿದರೆ ಯುಗಾದಿ ಹಬ್ಬದಂದು ಭಾರತೀಯರಿಗೆ ಹೊಸ ವರ್ಷ ಎನ್ನುಬಹುದು.

ಹೀಗೆ ಒಮ್ಮೆ ಯೋಚಿಸಿದಾಗ ಎಲ್ಲೋ ಒಂದು ಕಡೆ ನಮ್ಮತನವನ್ನು ಬಿಟ್ಟು ಕೊಡುತ್ತಿದ್ದೇವೆ ಎಂದು ಅನಿಸುವುದು ಸಹಜ.

500 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟಿಷ್‌ ರು ಬಿಟ್ಟು ಹೋದ ಸಂಸ್ಕೃತಿಯನ್ನು ಇಂದಿಗೂ ಭಾರತೀಯರಾದ ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇದ್ದೇವೆ ಅಲ್ಲವೇ..?

ಆದರೆ ಭಾರತೀಯರ ಮೂಲ ಸಂಸ್ಕೃತಿಯ ಪ್ರಕಾರ ಯುಗಾದಿಯಂದು ಹೊಸ ವರ್ಷ. ಅಂದು ಚೈತ್ರ ಮಾಸದ, ವಸಂತ ಋತು ಆರಂಭದ ದಿನ. ಈ ದಿನಗಳಲ್ಲಿ ಪರಿಸರದಲ್ಲಿಯೂ ಹಲವಾರು ಬದಲಾವಣೆಯಾಗುವುದನ್ನು ಕಾಣಬಹುದು.

ಬೀಜಗಳು ಮೊಳಕೆಯೊಡೆದು, ಪುಟ್ಟ ಸಸಿಯಾಗಿ, ಗಿಡ ವಾಗುತ್ತದೆ, ಗಿಡವು ಮರವಾಗಿ ಬೆಳೆಯುತ್ತದೆ.ಹಾಗೂ ಗಿಡ ಮರಗಳಲ್ಲಿ ಎಲೆಗಳು ಹೊಸದಾಗಿ ಚಿಗುರೊಡೆಯುತ್ತದೆ. ಸುಂದರವಾದ ಹೂವುಗಳು ಅರಳಿ ತನ್ನ ಸೌಂದರ್ಯವನ್ನು ತೋರ್ಪಡಿಸಿ ಕೊಳ್ಳುತ್ತವೆ. ಪ್ರಕೃತಿಯೂ ಹಸುರಿನ ಹೊದಿಕೆಯಿಂದ ಕಂಗೊಳಿಸುತ್ತಿರುತ್ತವೆ. ಹೀಗೆ ಪರಿಸರದಲ್ಲಿಯೂ ಹೊಸ ತನದ ಹಾಗೂ ಹೊಸ ವರ್ಷದ ಸಂಕೇತವನ್ನು ನೋಡಬಹುದು.

ಹೀಗೆ ಪ್ರಕೃತಿಯಲ್ಲಿ ಎಷ್ಟು ಚಂದ ಹೊಸತನ ಮೂಡುವುದೋ ಹಾಗೆಯೇ ನಮ್ಮಲ್ಲಿಯೂ ಅದೇ ರೀತಿಯ ಹೊಸ ತನವನ್ನು ಮೂಡಿಸುವ ಉದ್ದೇಶದಿಂದ ಈ ವರ್ಷದ ಪ್ರಾರಂಭವನ್ನು ನಮ್ಮ ಪೂರ್ವಜರ ಪಾಲನೆ ಯಂತೆ ಯುಗಾದಿ ಹಬ್ಬದಂದು ಶುರು ಮಾಡಬಹುದು.

ಇಂಗ್ಲಿಷ್‌ರು ರೂಪಿಸಿದ ಪದ್ಧತಿ ತಪ್ಪು ಅಂತಲೂ ಹೇಳಲಾಗುವುದಿಲ್ಲ. ಆದರೆ ಭಾರತೀಯರಾದ ನಾವು ನಮ್ಮ ತನವನ್ನು ಬಿಡಬಾರದು. ಸ್ವೇಹಿತರೇ ಇನ್ನೊಂದು ಮಾತು ಈ ದಿನ ಯುವ ಪೀಳಿಗೆ ರಾದ ನಾವು 31sಠಿ ಎನ್ನುವ ಶೋಕಿ ಯಲ್ಲಿ ತಲ್ಲೀನರಾಗದೆ ಮನೆಯವರೊಟ್ಟಿಗೆ ಸಂತೋಷದಿಂದ ಯುಗಾದಿ ಹಬ್ಬದಂದು ಕೂಡ ಹೊಸ ವರ್ಷವನ್ನು ಆಚರಿಸೋಣ…

-ಕಾವ್ಯಾ ರಮೇಶ್‌ ಹೆಗಡೆ

ಎಂ.ಎಂ., ಕಾಲೇಜು ಶಿರಸಿ

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.