UV Fusion: ಅಪ್ಪ ಅಂದ್ರೆ ಆಕಾಶ


Team Udayavani, Dec 17, 2023, 8:00 AM IST

10-uv-fusion

ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು. ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲ ಕೈಲಾದಷ್ಟು ಕೊಡಿಸುವವನು… ಅಪ್ಪ ಅಂದ್ರೆ ಕುಟುಂಬದ ಶಕ್ತಿ… ಮಕ್ಕಳಿಗೆ ಮೊದಲ ಹೀರೋ… ಅಪ್ಪ ಅಂದ್ರೆ ಆಕಾಶ…

ಆದರೆ ಸಣ್ಣ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡ ನನಗೆ ಅದು ತುಂಬಲಾರದ ನಷ್ಟ ಎಂಬ ವಾಸ್ತವ ಅರಿವಾದದ್ದು ಗೆಳೆಯರು ಹರಟೆ ಹೊಡೆಯುವ ಮಧ್ಯೆ ಅವರು ಹೇಳುತ್ತಿದ್ದ ಅಪ್ಪಂದಿರ ಕಥೆಗಳನ್ನು ಕೇಳಿದಾಗ!

ಗೆಳೆಯರು ನನ್ನಪ್ಪ ಅದು ತೆಗೆದುಕೊಟ್ಟರು, ನನ್ನಪ್ಪ ಅಲ್ಲಿಗೆ ಕರೆದುಕೊಂಡು ಹೋದರು ಎಂದೆಲ್ಲಾ ಖುಷಿಯಿಂದ ಹೇಳುವಾಗ ನನಗೆ ಮನಸ್ಸಿನ ಮೂಲೆಯಲ್ಲಿ ಮೂಡಿದ ಪ್ರಶ್ನೆಯೊಂದೇ – ನನ್ನಪ್ಪನನ್ನು ಆ ವಿಧಿ ಯಾಕೆ ನನ್ನಿಂದ ದೂರ ಮಾಡಿತು?’

ಪ್ರಶ್ನೆ ಮೂಡಿದ ವೇಳೆಯಲ್ಲಿ ಕಣ್ಣುಗಳು ಒದ್ದೆಯಾಗಿತ್ತವೆಯೇ ಹೊರತು ಉತ್ತರ ಸಿಗಲಾರದು.

ಅಮ್ಮ ನನಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರೂ, ಅಪ್ಪನ ಹಿಡಿಪ್ರೀತಿಯ ಬಯಕೆ ಸಹಜವಾಗಿ ಆಗುತ್ತದೆ. ಯಾರೇ ಹೊಸದಾಗಿ ಭೇಟಿಯಾದಾಗಲೂ ಅಪ್ಪ ಏನು ಮಾಡುತ್ತಾರೆ ? ಎಂಬ ಪ್ರಶ್ನೆ ನನ್ನ ಮುಂದೆ ಇಟ್ಟಾಗ ಮನಸ್ಸು ಭಾರವಾಗುತ್ತದೆ. ಅಪ್ಪನ ಪ್ರೀತಿಯನ್ನು ಅನುಭವಿಸುವ ಭಾಗ್ಯವೇ ಇಲ್ಲದಾಯಿತಲ್ಲ ಎಂದು.

ಅಪ್ಪ, ಮರಳಿ ಬಾರದ ಲೋಕಕ್ಕೆ ನೀನು ಅದಾಗಲೇ ಹೋಗಿ ಆಗಿದೆ. ನಿನ್ನನ್ನು ನೆನೆಯದ ದಿನಗಳಿಲ್ಲ…

ಕನಸಲ್ಲಿ ದಿನವೂ ಬರುವ ನಿನ್ನ ಇರುವಿಕೆಯನ್ನು ಬಯಸದ ರಾತ್ರಿಗಳಿಲ್ಲ… ಬಯಸಿದರೂ ಬರುವುದಿಲ್ಲ ಎಂದು ತಿಳಿದಿದ್ದರೂ ಮತ್ತೆ ಮತ್ತೆ ನೀನು ಬಂದು ನಮ್ಮನ್ನು ಸೇರುವ ಕನಸನ್ನು ಕಾಣುತ್ತೇನೆ.

ನನಗೆ ಗೊತ್ತು… ನಾನೆಷ್ಟೇ ಎತ್ತರಕ್ಕೆ ಬೆಳೆದರೂ ನೀನು ನನ್ನ ಕೈಗೆಟಕದುವುದಿಲ್ಲ… ಯಾಕೆಂದರೆ ನೀನು ದೂರದಲ್ಲಿರುವ ಆಕಾಶ….

ಹೌದು! ಅಪ್ಪ ಅಂದ್ರೆ ಆಕಾಶ…

-ಕಮಲಾಕ್ಷ

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.