UV Fusion: ಸುಜ್ಞಾನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡ ಭಾರತ


Team Udayavani, Feb 26, 2024, 3:12 PM IST

16-uv-fusion

ಭಾರತವು ಶತ – ಶತಮಾನಗಳ ಹಿಂದೆಯೇ ವೈದ್ಯಕೀಯ ಲೋಕದಲ್ಲಿ ಬಹಳಷ್ಟು ಮುಂದುವರೆದಿರುವುದನ್ನು ಕಂಡಿದ್ದೇವೆ.

ಭಾರತದಲ್ಲಿನ ಅರಣ್ಯ ಪ್ರದೇಶದ ಸಮೃದ್ಧತೆ ಕುರಿತು ನಾವು ಮನಗಂಡಿದ್ದೇವೆ. ಸಹಸ್ರಾರು ವರ್ಷಗಳ ಹಿಂದೆಯೇ ಭಾರತ ಆಯುರ್ವೇದ ಔಷಧಗಳನ್ನು ತಯಾರಿಸಿ ಪ್ರಪಂಚದಲದಲ್ಲೇ ತನ್ನ ಸಾಮರ್ಥ್ಯದ ರುಚಿಯನ್ನು ಉಣಬಡಿಸಿತ್ತು.

ಸುಜ್ಞಾನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡ ಭಾರತ ಪ್ರತಿಯೊಂದರಲ್ಲೂ ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಂಡು ಆಯುರ್ವೇದದ ಪಿತಾಮಹ ಎಂದೆನಿಸಿಕೊಂಡಿರುವ ರಾಷ್ಟ್ರವೆನಿಸಿ ಕೊಂಡಿದೆ. ಗರಿಕೆಯಂತಹ ಸಣ್ಣ ಹುಲ್ಲು ಗಳಿಂದ ಹಿಡಿದು ಅಶ್ವತ್ಥ ದಂತಹ ಬೃಹದಾಕಾರದ ಮರಗಳ ವರೆಗೆ ಎಲ್ಲದರಲ್ಲೂ ಔಷಧೀಯ ಗುಣಗಳನ್ನು ಕಂಡು ಹಿಡಿದು ವಿಷಪೂರಿತ ದೇಶದಲ್ಲಿಯೂ ಅಮೃತಮಹಿ ಸ್ವರೂಪದಂತೆ ಆಹ್ಲಾದವನ್ನು ನೀಡುವ ಶ್ರೀಮಂತಿಕೆ ಭಾರತೀಯ ಆಯುರ್ವೇದ ಪದ್ಧತಿಗಿವೆ.

ಶೀತ ದಂತಹ ಸಣ್ಣ ಕಾಯಿಲೆಯಿಂದ ಹಿಡಿದು ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ಸುಧಾರಿಸುವ ಶಕ್ತಿ ಭಾರತದ ಆಯುರ್ವೇದ ಪದ್ಧತಿಗಿದೆ. ಇಲ್ಲಿನ ಗಿಡ ಮೂಲಿಕೆಗಳು ಧನ್ವಂತರಿ ಸ್ವರೂಪಿ ಔಷಧ ಗುಣಗಳನ್ನು ಹೊಂದಿದೆ.

ಪ್ರಾಚೀನ ಕಾಲದಲ್ಲಿ ಪಾಶ್ಚಾತ್ಯರ ವೈದ್ಯಕೀಯ ಪದ್ಧತಿ ಹುಟ್ಟದೆ ಇರುವ ಸಂದರ್ಭದಲ್ಲಿಯೂ ಸಹ ಭಾರತದ ಆಯುರ್ವೇದ ಸಮೃದ್ಧತೆ ಪ್ರಪಂಚದಾದ್ಯಂತ ಪಸರಿಸಿತ್ತು. ವಿಶ್ವ ವಿದ್ಯಾಲಯ ಗಳಲ್ಲಿಯೂ ಇದು ಒಂದು ಕಲಿಯುವ ವಿಷಯವಾಗಿ ಜನಪ್ರಿಯವಾಗಿತ್ತು.ಇಂದಿಗೂ ಸಹಿತ ಎಷ್ಟೋ ಜನರು ಇದರ ಸದುಪಯೋಗ ಪಡೆದುಕೊಂಡು ಜೀವಿಸುತ್ತಿದ್ದಾರೆ. ಸರ್ವ ರೋಗಕ್ಕೂ ಪರಿಹಾರ ಇರುವುದು ಭಾರತದ ಆಯುರ್ವೇದ ಪದ್ಧತಿಗೆ  ಎಂದರೆ ಶೋಚನೀಯವಾಗಲಾರದು.

ಪ್ರಸ್ತುತ ಅದೆಷ್ಟೋ ಗಿಡಮೂಲಿಕೆಗಳು ಕಣ್ಮರೆಯಾಗುತ್ತಿದೆ. ಪಾಶ್ಚಿಮಾತ್ಯರ ಅಂದಾನುಕರಣೆಯಿಂದ ನಮ್ಮ ಶ್ರೀಮಂತಿಕೆಯನ್ನು ಮೆರೆಯುತ್ತಿದ್ದೇವೆ..ಆಯುರ್ವೇದ ಪದ್ಧತಿ ಹೇಳುವಂತೆ ಆಹಾರ ಕ್ರಮ ಅನುಸರಿಸಿದರೆ ರೋಗ ಮುಕ್ತ ಜೀವನ ನಡೆಸಬಹುದು.

-ಅಕ್ಷಯ್‌ ಭಟ್ಟ

ಎಂಇಎಸ್‌ ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

15-uv-fusion

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

14-uv-fusion

Tourism: ಭೂಲೋಕದ ಸ್ವರ್ಗ ಕಪ್ಪತ ಗುಡ್ಡ

13-uv-fusion

UV Fusion: ಚಪ್ಪಲಿಯೆಂದು ಹೀಗಳೆಯದಿರು ಮನುಜ, ಅದಕ್ಕೂ ಒಂದು ಮೌಲ್ಯವಿದೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.