UV Fusion: ಸುಜ್ಞಾನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡ ಭಾರತ


Team Udayavani, Feb 26, 2024, 3:12 PM IST

16-uv-fusion

ಭಾರತವು ಶತ – ಶತಮಾನಗಳ ಹಿಂದೆಯೇ ವೈದ್ಯಕೀಯ ಲೋಕದಲ್ಲಿ ಬಹಳಷ್ಟು ಮುಂದುವರೆದಿರುವುದನ್ನು ಕಂಡಿದ್ದೇವೆ.

ಭಾರತದಲ್ಲಿನ ಅರಣ್ಯ ಪ್ರದೇಶದ ಸಮೃದ್ಧತೆ ಕುರಿತು ನಾವು ಮನಗಂಡಿದ್ದೇವೆ. ಸಹಸ್ರಾರು ವರ್ಷಗಳ ಹಿಂದೆಯೇ ಭಾರತ ಆಯುರ್ವೇದ ಔಷಧಗಳನ್ನು ತಯಾರಿಸಿ ಪ್ರಪಂಚದಲದಲ್ಲೇ ತನ್ನ ಸಾಮರ್ಥ್ಯದ ರುಚಿಯನ್ನು ಉಣಬಡಿಸಿತ್ತು.

ಸುಜ್ಞಾನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡ ಭಾರತ ಪ್ರತಿಯೊಂದರಲ್ಲೂ ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಂಡು ಆಯುರ್ವೇದದ ಪಿತಾಮಹ ಎಂದೆನಿಸಿಕೊಂಡಿರುವ ರಾಷ್ಟ್ರವೆನಿಸಿ ಕೊಂಡಿದೆ. ಗರಿಕೆಯಂತಹ ಸಣ್ಣ ಹುಲ್ಲು ಗಳಿಂದ ಹಿಡಿದು ಅಶ್ವತ್ಥ ದಂತಹ ಬೃಹದಾಕಾರದ ಮರಗಳ ವರೆಗೆ ಎಲ್ಲದರಲ್ಲೂ ಔಷಧೀಯ ಗುಣಗಳನ್ನು ಕಂಡು ಹಿಡಿದು ವಿಷಪೂರಿತ ದೇಶದಲ್ಲಿಯೂ ಅಮೃತಮಹಿ ಸ್ವರೂಪದಂತೆ ಆಹ್ಲಾದವನ್ನು ನೀಡುವ ಶ್ರೀಮಂತಿಕೆ ಭಾರತೀಯ ಆಯುರ್ವೇದ ಪದ್ಧತಿಗಿವೆ.

ಶೀತ ದಂತಹ ಸಣ್ಣ ಕಾಯಿಲೆಯಿಂದ ಹಿಡಿದು ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ಸುಧಾರಿಸುವ ಶಕ್ತಿ ಭಾರತದ ಆಯುರ್ವೇದ ಪದ್ಧತಿಗಿದೆ. ಇಲ್ಲಿನ ಗಿಡ ಮೂಲಿಕೆಗಳು ಧನ್ವಂತರಿ ಸ್ವರೂಪಿ ಔಷಧ ಗುಣಗಳನ್ನು ಹೊಂದಿದೆ.

ಪ್ರಾಚೀನ ಕಾಲದಲ್ಲಿ ಪಾಶ್ಚಾತ್ಯರ ವೈದ್ಯಕೀಯ ಪದ್ಧತಿ ಹುಟ್ಟದೆ ಇರುವ ಸಂದರ್ಭದಲ್ಲಿಯೂ ಸಹ ಭಾರತದ ಆಯುರ್ವೇದ ಸಮೃದ್ಧತೆ ಪ್ರಪಂಚದಾದ್ಯಂತ ಪಸರಿಸಿತ್ತು. ವಿಶ್ವ ವಿದ್ಯಾಲಯ ಗಳಲ್ಲಿಯೂ ಇದು ಒಂದು ಕಲಿಯುವ ವಿಷಯವಾಗಿ ಜನಪ್ರಿಯವಾಗಿತ್ತು.ಇಂದಿಗೂ ಸಹಿತ ಎಷ್ಟೋ ಜನರು ಇದರ ಸದುಪಯೋಗ ಪಡೆದುಕೊಂಡು ಜೀವಿಸುತ್ತಿದ್ದಾರೆ. ಸರ್ವ ರೋಗಕ್ಕೂ ಪರಿಹಾರ ಇರುವುದು ಭಾರತದ ಆಯುರ್ವೇದ ಪದ್ಧತಿಗೆ  ಎಂದರೆ ಶೋಚನೀಯವಾಗಲಾರದು.

ಪ್ರಸ್ತುತ ಅದೆಷ್ಟೋ ಗಿಡಮೂಲಿಕೆಗಳು ಕಣ್ಮರೆಯಾಗುತ್ತಿದೆ. ಪಾಶ್ಚಿಮಾತ್ಯರ ಅಂದಾನುಕರಣೆಯಿಂದ ನಮ್ಮ ಶ್ರೀಮಂತಿಕೆಯನ್ನು ಮೆರೆಯುತ್ತಿದ್ದೇವೆ..ಆಯುರ್ವೇದ ಪದ್ಧತಿ ಹೇಳುವಂತೆ ಆಹಾರ ಕ್ರಮ ಅನುಸರಿಸಿದರೆ ರೋಗ ಮುಕ್ತ ಜೀವನ ನಡೆಸಬಹುದು.

-ಅಕ್ಷಯ್‌ ಭಟ್ಟ

ಎಂಇಎಸ್‌ ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.