Uv Fusion: ಕೌದಿ ಭಾವನೆಗಳ ಬೆಸುಗೆ


Team Udayavani, Dec 22, 2023, 7:15 AM IST

13-uv-fusion

“ಕೌದಿ’ ಹೊಲಿಯುವುದು ನಾಡಿನ ಸಾಂಪ್ರದಾಯಿಕ ಕಲೆ. ಹೆಣ್ಣುಮಕ್ಕಳ “ಕೌದಿ ಕಲೆ’ ಭಾರತದ ಬಹುತ್ವದ ಸಂಕೇತ. ಕೈ ಹೊಲಿಗೆ ಗ್ರಾಮೀಣ ಭಾಗದ ಒಂದು ಹವ್ಯಾಸದ ಕಸುಬು.

ಇದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಒಂದು ಕಡೆ ಬುಡಬುಡಕಿ ಜನಾಂಗದ ಮಹಿಳೆಯರು ಓಣಿ ಓಣಿಗಳಲ್ಲಿ ಹೋಗಿ “ಕೌದಿ’ ಹೊಲಿಸ್ತೀರೇನಮ್ಮ ಎಂದು ಕೂಗಿ ಕೇಳುತ್ತಿದ್ರು. ಮನೆಯಲ್ಲಿ ಹೆಚ್ಚು ಹಳೆಯ ಬಟ್ಟೆಗಳನ್ನು ನೀಡಿದರೆ ಡಬಲ್‌ ಕೌದಿ, ಸ್ವಲ್ಪ ಬಟ್ಟೆ ಕಡಿಮೆ ನೀಡಿದರೆ ಸಿಂಗಲ್‌ ಕೌದಿ ಹೊಲಿದು ಕೊಡುತ್ತಿದ್ದರು. ಒಂದು ಕೌದಿಗೆ 100ರಿಂದ 150 ರೂಪಾಯಿ ಪಡೆಯುತ್ತಿದ್ದರು. ಇನ್ನೊಂದು ಕಡೆ ಮನೆಯ ಅಜ್ಜಿಯೇ ಉಟ್ಟು ಬಿಟ್ಟ ಹಳೇ ಬಟ್ಟೆಗಳಿಂದ ತಾವೇ ಕೈಯಿಂದ ಹೊಲಿದು ಕೌದಿ ತಯಾರಿಸಿಕೊಳ್ಳುತ್ತಿದ್ದರು.

ನೆನಪುಗಳ ಸಾಗರ

ಬೇರೆ ಬೇರೆ ಬಟ್ಟೆಯ ತುಂಡುಗಳಿಂದ ಹೊಲಿದು ಮಾಡಿದ ದಪ್ಪನಾದ ಹೊದಿಕೆ. ಕೌದಿಯ ವಿಶೇಷತೆಯೆಂದರೆ ಅಮ್ಮನ ಹರಿದ ಸೀರೆ, ಅಪ್ಪನ ಮಾಸಿದ ಪಂಚೆ, ಅಕ್ಕನ ಲಂಗ, ಅಣ್ಣನ ಅಂಗಿ ಇವೆಲ್ಲಾ ವಸ್ತುಗಳಿಂದ ಕತ್ತರಿಸಿ ಕೈಯಿಂದ ಹೊಲಿದು ತಯಾರಿಸಿದ ಬಣ್ಣ ಬಣ್ಣದ ಕೌದಿ. ಕೌದಿ ಹೊದಿಕೆ ಅಷ್ಟೇ ಅಲ್ಲ. ಅದು ಭಾವನೆಗಳ ಬೆಸುಗೆ. ನೆನಪುಗಳ ಸಾಗರ. ಕೌದಿಯಲ್ಲಿ ಕೂಡಿದ ತುಂಡು ವಸ್ತುಗಳು ಒಂದೊಂದು ಕಥೆ ಹೇಳುತ್ತವೆ. ಹಳೆಯ ನೆನಪುಗಳನ್ನ ಕೆದಕುತ್ತದೆ. ಅಜ್ಜ ಅಜ್ಜಿಯ, ಅಣ್ಣ ತಮ್ಮ, ಅಕ್ಕ ತಂಗಿ, ಒಡನಾಟ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ರಾತ್ರಿ ಮಲಗುವಾಗ ನನಗೆ ಜಾಸ್ತಿ ಬೇಕು, ನನಗೆ ಜಾಸ್ತಿ ಬೇಕು ಎಂದು ಕೌದಿಗಾಗಿ ಜಗಳವಾಡುತ್ತಿದ್ದ ಬಾಲ್ಯದ ದಿನಗಳನ್ನ ನಾವು ನೀವು ಎಂದಾದರೂ ಮರೆಯೋದುಂಟೆ.

ಕೌದಿ ಕಲೆ ಹಳೆಯ ಕಸುಬು ನೀಜ. ಆದರೆ ಕೌದಿ ಬೇಸಗೆಯಲ್ಲಿ ತಣ್ಣನೆಯ, ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಬಾಲ್ಯದ ಜೀವನದ ಹಳೆಯ ನೆನಪುಗಳನ್ನ ತೆರೆದಿಡುತ್ತದೆ. ಈಗ ಇಂತಹ ಗ್ರಾಮೀಣ ಕಲೆ ಮರೆಯಾಗುತ್ತಿದೆ. ಆಧುನಿಕ ಯುಗದಲ್ಲಿ ಮೆಶಿನ್‌ ಭರಾಟೆ ಮುಂದೆ, ಕೌದಿ ಹೊಲಿಯುವರ ಬದುಕು ಅತಂತ್ರವಾಗಿದೆ. ಆಳುವ ಸರಕಾರಗಳು ಈವರೆಗೂ ಕೂಡ ಇವರತ್ತ ಗಮನಹರಿಸದಿರುವುದು ವಿಪರ್ಯಾಸದ ಸಂಗತಿ.

ನಬಿ. ಆರ್‌.ಬಿ. ದೋಟಿಹಾಳ

ಕುಷ್ಟಗಿ, ಕೊಪ್ಪಳ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.