NEW YEAR: ಕಳೆದೇ ಹೋಯಿತು ಕಳೆಯುತ್ತಾ ವರುಷ!


Team Udayavani, Jan 6, 2024, 3:37 PM IST

18-uv-fusion

ಅಂತೂ ಇಂತೂ ವರ್ಷದ ಕೊನೆಯ ಹಂತ ತಲುಪಿದ್ದೇವೆ. ಇನ್ನೇನು 2023 ಮುಗಿದು 2024 ನ್ನು ಎದುರುಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ವರ್ಷ ಘಟಿಸಿದ ಘಟನೆಗಳು ಇನ್ನು ನೆನಪಾಗಿ ಮಾತ್ರ ಉಳಿಯಲಿವೆ. ಅಂತೂ 2023 ನನ್ನ ಪಾಲಿಗೆ ಸಾಕಷ್ಟು ಸಿಹಿ-ಕಹಿ ನೆನಪುಗಳನ್ನು ನೀಡಿದೆ.

ಕಳೆದ ಕೆಲವು ಗಳಿಗೆಗಳು ಕಣ್ಣನ್ನು ಒದ್ದೆಯಾಗಿಸಿದರೆ, ಅವು ಬಾಳಿನಲ್ಲಿ ಘಟಿಸಿ ಮುಂದಿನ ದಿನಗಳನ್ನು ಹೇಗೆ ಎದುರಿಸಬೇಕೆನ್ನುವ ನೀತಿ ಬೋಧಿಸಿವೆ. ಇಲ್ಲಿ ನಡೆಯುವ ನಿರಂತರ ಏಳುಬೀಳಿನ ಹೋರಾಟದ ನಡುವೆಯೂ ಗೆಲುವಿಗಾಗಿ ತವಕಿಸುವ ಮನದೊಳಗೆ ಆಲೋಚನೆಗಳ ಸರಮಾಲೆಯೇ ಇದೆ. ಆ ಆಲೋಚನೆಗಳಲ್ಲಿ ಸಿಹಿ ಕಹಿ ಬೆಸುಗೆಯಿದೆ. ಕೆಲವು ಬಾರಿ ಅತಿಯಾಗಿಯೇ ನೆನಪು ಕಾಡುತ್ತದೆ. ಆದರೆ ಇದನ್ನು ನೆನೆಯುತ್ತಲೇ ಇದ್ದರೆ ಕಷ್ಟ ನಷ್ಟ. ಅಂದುಕೊಂಡಂತಹ ಕಾರ್ಯಗಳು ನಡೆಯುವುದೇ ಇಲ್ಲ. ಕಳೆದು ಹೋದ ವರುಷದಂತೆಯೇ ಈ ಜೀವನ ಹೇಗೆ ಎಂದರೆ ಮಿಂಚಂತೆ ಮರೆಯಾಗುತ್ತದೆ.

ಗೆಳೆಯರೇ, ನಮ್ಮ ಮುಂದೆ ಇರುವುದು ಈಗ ಮೊತ್ತೂಂದು ಹೊಸ ವರ್ಷ. ಈ ವರ್ಷದಲ್ಲಿ ಏನು ಮಾಡಬೇಕೆನ್ನುವ ಆಲೋಚನೆ, ಉಪಾಯ, ಯೋಜನೆಗಳೆಂಬ ಅಸ್ತ್ರಗಳನ್ನು ಮೊದಲೇ ನಮ್ಮ ಬತ್ತಳಿಕೆಯಲ್ಲಿ ಜೋಪಾನವಾಗಿರಿಸಬೇಕು. ಅದನ್ನು ಸಮಯ-ಸಂದರ್ಭ ಬಂದಾಗ ಉಪಯೋಗಿಸಬೇಕು. ಯಶಸ್ಸನ್ನು ಕಾಣಬೇಕು. ಕಳೆದು ಹೋದ ದಿನಗಳಲ್ಲಿ ಆಗದ- ನಡೆಯದ ಅದೆಷ್ಟು ಘಟನೆಗಳು ಇರಬಹುದು. ಆದರೆ ಮುಂಬರುವ ಯೋಜನಾ ದಿನಗಳಲ್ಲಿ ಆ ಆಲೋಚನೆಗಳು ಈಡೇರಲಿ. ಯಾವುದೇ ಚಿಂತೆಯೊಳಗೆ ಈಜಾಡುವ ಬದಲು, ಹೊಸ ಚಿಂತನೆಗಳಿಂದ, ನವ ಆಲೋಚನೆಗಳಿಂದ ನವ ವರ್ಷವೂ ನವ ಉÇÉಾಸವನ್ನು ನೀಡಲಿ. ಎಲ್ಲರ ಬಾಳಿಗೂ ಆಶಾದಾಯಕವಾಗುವ ಆಶಾಕಿರಣವನ್ನು ಮೂಡಿಸುವ ವರ್ಷವಾಗಲಿ.

ಈ ವರ್ಷದಲ್ಲಿ ದಿನಗಳು, ಸೆಕೆಂಡ್‌ಗಳು, ನಿಮಿಷಗಳು, ಗಂಟೆಗಳು, ದಿನಗಳನ್ನು ಕಳೆದಿದ್ದೇವೆ. ಈ ಪಯಣದ ಹಾದಿಯಲ್ಲಿ ಬಂದು ಹೋದವರೆಷ್ಟೋ, ಬಂದು ಶಾಶ್ವತವಾಗಿ ಮನದಲ್ಲಿ ಜಾಗ ಪಡೆದವರೆಷ್ಟೋ. ಹಾಗೆಯೇ ಮನದಲ್ಲಿ ಜಾಗವ ಪಡೆದು ತನು ಮನುವ ತಣಿಸಿದವರಿಗೆ ನನ್ನದೊಂದು ಧನ್ಯವಾದ.

ಇನ್ನೇನು ಹೊಸ ಕ್ಯಾಲೆಂಡರ್‌ ವರ್ಷದ ಹೊಸ್ತಿಲಲ್ಲಿ, ಹೊಸ ವರ್ಷದ ಆರಂಭದಲ್ಲಿ ನಾವಿದ್ದೇವೆ. ಸ್ನೇಹಮಯ ಜೀವನ, ಶಾಂತಿಯ ತೋಟ ನಮ್ಮದಾಗಲಿ.

-ಗಿರೀಶ್‌ ಪಿ.

ವಿ.ವಿ., ಮಂಗಳೂರು

ಟಾಪ್ ನ್ಯೂಸ್

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.