Solutions and Problems: ಸಮಸ್ಯೆಗೊಂದು ಪರಿಹಾರವೂ ಇದೆ


Team Udayavani, Sep 20, 2023, 2:00 PM IST

14–uv-fusion

ನಮ್ಮಂತೆ, ಎಲ್ಲರೂ ಎಂದು ಯೋಚಿಸುವವರು ಕಡಿಮೆ. ಎಲ್ಲರೂ ನಮ್ಮ ಥರಾನೇ ಇರಬೇಕು ಎಂದು ಯೋಚಿಸುವವರು ಅಧಿಕ. ನೋವು, ದುಃಖ, ಬೇಸರ, ಎಲ್ಲರಿಗೂ ಸಹಜವಾಗಿ ಇರುವಂತದ್ದೇ. ಆದರೆ ಬರಬರುತ್ತಾ ಜನರು ನಾವು ಯಾವಾಗಲೂ ಸರಿಯಾಗಿ ಇದ್ದೇವೆ. ಎಂತಹ ಸಮಸ್ಯೆಗೂ ನಮ್ಮ ಬಳಿ ಪರಿಹಾರ ಇದೆ ಎಂಬ ನಂಬಿಕೆಗಿಂತ ಸಮಸ್ಯೆಗೆ ಹೆದರುವವರ ಸಂಖ್ಯೆ ಈಗ ಹೆಚ್ಚಾಗಿದೆ.

ಒತ್ತಡ ಮನಸ್ಸಲ್ಲೇ ಇಟ್ಟುಕೊಂಡು ಹೃದಯಕ್ಕೆ ನೋವು ಕೊಡುತ್ತಿರುತ್ತಾರೆ ಅವರಿಗೆ ಗೊತ್ತಿಲ್ಲದೆ ಆ ಹೃದಯ ಎಷ್ಟು ನೋವು ತಡೆದಿಟ್ಟುಕೊಂಡಿರಬಹುದು. ಎಲ್ಲದರಲ್ಲೂ ಪರಿಪೂರ್ಣತೆ ಸಾಧಿಸಬೇಕು ಅನ್ನೋ ಮನಸ್ಥಿತಿಯಿಂದ ಹೊರಗೆ ಬರಬೇಕು ಎಲ್ಲರೂ ಎಲ್ಲದ್ದನ್ನೂ ಎಲ್ಲ ಕಾಲಕ್ಕೂ ಮಾಡೋಕೆ ಆಗಲ್ಲ ಅನ್ನೋದು ಶಾಶ್ವತ ಸತ್ಯ ಜತೆಗೆ ನಾವು  ಯಾರ ಮುಂದೆ ಹೋಗಿ ನಿಂತರೂ ನಮಗೆ ಗೊತ್ತಿಲ್ಲದೆ ಇರೋ ಯಾವುದೋ ಒಂದು ವಿಷಯ ಅವರಿಗೆ ಗೊತ್ತಿರುತ್ತೆ.

ನಾವು ಮನಸ್ಸುಬಿಚ್ಚಿ ಯಾರ ಜತೆಯಲ್ಲಾದರೂ ಮಾತಾಡಿದರೆ ಅವರು ಏನು ಹೇಗೆ ಅನ್ನೋದು ಆ ಕ್ಷಣದಲ್ಲಿ ಗೊತ್ತಾಗಿರುತ್ತೆ ಮನುಷ್ಯನ ಮನಸ್ಸಿನ ಆಳ ತಿಳಿದುಕೊಳ್ಳೋಕೆ ಒಂದು ನಿಮಿಷ ಸಾಕಾಗಲ್ಲ ಎಷ್ಟೋ ಸಲ ನಾವು ಒಳ್ಳೆಯವರು ಅಂತ ನಂಬಿದವರೆ ನಮ್ಮ ಬೆನ್ನಿಗೆ ಚೂರಿ ಹಾಕಬಹುದು. ಇದು ಎಲ್ಲರಿಗೂ ಗೊತ್ತಿರೋ ಸತ್ಯನೇ ಗೊತ್ತಿದ್ದು ಗೊತ್ತಿದ್ದು ಮನುಷ್ಯರು ಯಾಕೆ ದಾರಿತಪ್ಪಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.

ನಮ್ಮ ಐದು ಬೆರಳು ಒಂದೇ ರೀತಿ ಇಲ್ಲ ಎಂದ ಮೇಲೆ ನಮ್ಮ ಸಮಸ್ಯೆಯನ್ನು ನಾವು ಸ್ವೀಕರಿಸುವ ರೀತಿ ಹೇಗೆ ಒಂದೇ ತರ ಇರುತ್ತದೆ. ಅನಗತ್ಯ ವಿಚಾರಗಳ ಕಡೆ ತೀರಾ ಯೋಚನೆ ಮಾಡಿದರೆ ಆರೋಗ್ಯ ಹಾಳುಮಾಡಿಕೊಂಡಂತೆ ಎನ್ನಬಹುದು. ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಿದ್ದಾರೆ.

ಅಪ್ಪ ಬೈದರು, ಫೋನ್‌ ಕೊಡಲಿಲ್ಲ ಇಂತಹ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಮ್ಮೆ ಬಾರದ ಲೋಕಕ್ಕೆ ಹೋದರೆ ಇದ್ದವರಿಗೆ ಬದುಕಿದ್ದಷ್ಟು ದಿನ ನೋವೊಂದೇ ಜೀವನವಾಗಲು ಬಹುದು. ಹಾಗಾಗಿ ನಮ್ಮ ಯೋಚನೆ ಉತ್ತಮ ವಿಚಾರಗಳ ಕಡೆ ಇರಲಿ, ಸಮಸ್ಯೆ ಯಾವುದಿದ್ದರೂ ಪರಿಹಾರ ಹುಡುಕುವ ಮನಸ್ಥಿತಿ ನಮ್ಮಲ್ಲಿ ಬೆಳೆಯಲಿ.

-ಭೂಮಿಕಾ,

ತುರಗನೂರು

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.