UV Fusion: ಬರ್ಮುಡಾ ಟ್ರಯಾಂಗಲ್


Team Udayavani, Sep 10, 2023, 3:16 PM IST

15-uv-fusion

ಈ ಜಗತ್ತಿನಲ್ಲಿ ಸಾಕಷ್ಟು ವಿಸ್ಮಯಗಳಿವೆ. ಬಗೆಹರಿಸಲು ಅಸಾಧ್ಯವಾದಂತ ರಹಸ್ಯಗಳು ನೆಲೆ ನಿಂತಿದೆ. ಇಂತಹ ರಹಸ್ಯಗಳನ್ನು ಬಗೆಹರಿಸಲು ಪ್ರಯತ್ನ ಪಟ್ಟರೂ ಬಗೆಹರಿಯದಿದ್ದಾಗ ಕೈ ಬಿಟ್ಟವರು ಇದ್ದಾರೆ. ಇಂತಹದ್ದೇ ಹಲವಾರು ರಹಸ್ಯಗಳೊಳಗೆ ವಿಶ್ವದ ಪ್ರಖ್ಯಾತ ವಿಜ್ಞಾನಿಗಳಿಗೂ ಬಗೆಹರಿಸಲಾಗದೆ ಇನ್ನೂ ಹಾಗೆ ಉಳಿದಿರುವುದರಲ್ಲಿ ಅಟ್ಲಾಂಟಿಕ್‌ ಮಹಾಸಾಗರದ ಬಳಿ ಕಾಣಸಿಗುವ ಬರ್ಮುಡಾ ಟ್ರಯಾಂಗಲ್‌ ಕೂಡ ಒಂದು. ‌

ಈ ಸ್ಥಳವನ್ನು ಡೆವಿಲ್‌ ಟ್ರಯಾಂಗಲ್‌ ಎಂದೂ ಕರೆಯಲಾಗುತ್ತದೆ. ಅಟ್ಲಾಂಟಿಕ್‌ ಮಹಾಸಾಗರ ನಕ್ಷೆಯಲ್ಲಿ ಫ್ಲೋರಿಡಾದಿಂದ ಬರ್ಮುಡಾ ದ್ವೀಪಗಳು ಅಲ್ಲಿಂದ ಫ‌ೂÂಟೋ ರೀಕೋ ಮತ್ತು ಅಲ್ಲಿಂದ ಪುನಃ ಫ್ಲೋರಿಡಾ ಪ್ರದೇಶಗಳಿಗೆ ಸರಿಯಾದ ನೇರಗಿರಿಯನ್ನು ಎಳೆದಾಗ ಉಂಟಾಗುವ ತ್ರಿಕೋನಾಕೃತಿಯ ನಡುವೆ ನಿಂತಿರುವ ಭಾಗವೇ ಈ ಬರ್ಮುಡಾ ಟ್ರಯಾಂಗಲ್.

ಈ ಪ್ರದೇಶದ ನಿಗೂಢತೆ ಏನೆಂದರೆ ಇಲ್ಲಿ ಹಾರಾಟ ಮಾಡಿದ ಹಲವಾರು ವಿಮಾನಗಳು ಜಲಮಾರ್ಗವಾಗಿ ಸಂಚರಿಸಿದ ಎಷ್ಟೋ ಹಡಗುಗಳು ಅಪಘಾತಕ್ಕೀಡಾಗಿತ್ತು. ಅಪಘಾತಕ್ಕೆ ಕಾರಣವಾಗಲಿ ವಿಮಾನ ಹಡಗಿನ ಅವಶೇಷವಾಗಲಿ ಇನ್ನು ಯಾರಿಗೂ ಸಿಗಲಿಲ್ಲ. ಈ ಕುರಿತಾಗಿ ವಿನಸೆಂಟ್‌ ಎಚ್‌. ಗಾಡಿ ಎನ್ನುವವರು 1964ರಲ್ಲಿ ಆರ್ಗೋಸಿ ಪತ್ರಿಕೆಯಲ್ಲಿ ಬರೆದ ಲೇಖನದಿಂದ ಈ ಸ್ಥಳವು ಜಗತ್ತಿನ ಗಮನ ಸೆಳೆಯಿತು. ಇದಕ್ಕೂ ಮುನ್ನ 1952ರಲ್ಲಿ ಜಾರ್ಜ್‌ ಎಕ್ಸ್‌ ಹಾಗೂ ಸೈನ್ಸ್‌ ಎನ್ನುವವರು ಈ ಕುರಿತಾಗಿ ತಮ್ಮ ಫೇಟ್‌ ಎಂಬ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ 1969ರಲ್ಲಿ ಬಿಡುಗಡೆಗೊಂಡ ಜಾನ್‌ ವ್ಯಲ್ಲೇಸ್‌ ಸ್ಪೆನ್ಸರ್‌ ಎಂಬವರ ಬರೆದ ಲಿಂಬೋ ಎಂಬ ಪುಸ್ತಕದ ಮೂಲಕ ಈ ಪ್ರದೇಶದ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ಸಿಕ್ಕಿತು. ಆದರೆ ಜನರಿಗೆ ವಿಮಾನ ಮತ್ತು ಹಡಗುಗಳು ನಿಗೂಢವಾಗಿ ಕಾಣೆಯಾಗುತ್ತಿರುವ ಕುರಿತಾದ ಮಾಹಿತಿಯ ಹೊರೆತು ಅದರ ಕಾರಣವನ್ನು ಯಾರಿಗೂ ಪತ್ತೆ ಮಾಡಲಾಗಲಿಲ್ಲ. ಬರ್ಮುಡಾ ಟ್ರಯಾಂಗಲ್‌ ನಲ್ಲಿ ಕಣ್ಮರೆಯಾದ ಹಡಗುಗಳ ಮತ್ತು ವಿಮಾನಗಳ ನಿಖರವಾದ ಸಂಖ್ಯೆ ಇನ್ನೂ ತಿಳಿದು ಬರದಿದ್ದರೂ ಸಾಮಾನ್ಯ ಅಂದಾಜಿನ ಪ್ರಕಾರ ಸುಮಾರು 50 ಹಡಗುಗಳು ಮತ್ತು 20 ವಿಮಾನಗಳು ಕಾಣೆಯಾಗಿದೆ.‌

ಬರ್ಮುಡಾ ಟ್ರಯಾಂಗಲ್‌ ಆಗಾಗ ಉಂಟಾಗುವ ಉಷ್ಣವಲಯದ ಬಿರುಗಾಳಿ ಮತ್ತು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ. ಅದು ಅಲ್ಲದೆ ಅಟ್ಲಾಂಟಿಕ್‌ ಮಹಾಸಾಗರದ ಆಳವಾದ ಸ್ಥಳವು ಮಿಲ್ವಾಕಿಯಾಗಿದೆ. ಇದು ಬರ್ಮುಡಾ ಟ್ರಯಾಂಗಲ್‌ ನಲ್ಲಿದೆ ಜತೆಗೆ ಈ ಸ್ಥಳದಲ್ಲಿ ಅಯಸ್ಕಾಂತಿಯ ಗುಣವಿದ್ದು ವಿಮಾನ ಮತ್ತು ಹಡಗುಗಳ ದಿಕ್ಕು ತಪ್ಪಿಸುತ್ತದೆ ಎಂಬ ಮಾತುಗಳು ಕೇಳಿಬಂದಿದೆ. ಈ ಕುರಿತಂತೆ ಕಾರ್ಲ್ ಕೃಷೆಲಿ°ಕ್ಕಿಯವರು ಮಾನವ ಮಾಡುವ ತಪ್ಪುಗಳಿಂದಲೇ ಇಲ್ಲಿ ವಿಮಾನ ಹಡಗುಗಳು ಕಣ್ಮರೆಯಾಗುತ್ತಿದ್ದು ಪ್ರತಿಕೂಲ ಹವಾಮಾನದ ಸಮಸ್ಯೆಯಿಂದಲೂ ವಿಮಾನ ಹಾಗೂ ಹಡಗುಗಳು ಸಮಸ್ಯೆ ಎದುರಿಸಿದೆ ಎಂದು ಅವರು ಹೇಳಿದ್ದಾರೆ.

 ಪೂರ್ಣಶ್ರೀ ಕೆ.

ಕಾಸರಗೋಡು

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.