Uv Fusion: ಪ್ರೇಮವೆನಲು ಹಾಸ್ಯವೇ !


Team Udayavani, Oct 31, 2023, 12:42 PM IST

7-uv-fusion

ಮುಂಜಾನೆ ಮೊಬ್ಬಲಿ ಇಬ್ಬನಿ ತಾಕಿ ಅರಳಿದ ಹೂ, ಬೀಸಿದ ಗಾಳಿಯ ಜತೆಗೆ ಬಿದ್ದ ಮಳೆಯಲಿ ನಲುಗಿದ ಹಸಿರೆಲೆ, ಅದೇನನ್ನೋ ನೋಡಿ ನಕ್ಕು ಸುಮ್ಮನಾದ ಮಗು, ಚಲನಚಿತ್ರದಲ್ಲಿ ಮುಂಗುರುಳ ಸರಿಸಿ ಬಂದ ಕಥಾನಾಯಕಿ.

ಇಂತವುಗಳನ್ನೆಲ್ಲ ಕಂಡಾಗ ಮನದ ಮೂಲೆಯಲ್ಲಿ ಉಕ್ಕುವ ಭಾವದ ಹೆಸರು “ಇಷ್ಟ’ ಇಷ್ಟವೇ ಪ್ರೇಮವಾ! ಖಂಡಿತಾ ಅಲ್ಲ. ಅದು ಆಕರ್ಷಣೆಯ ವಿನೋದ.

ಹಾಗಾದ್ರೆ ಪ್ರೀತಿ! ನಿವೇದಿಸದೇ ಉಳಿದ, ಹೇಳದೆ ತಿಳಿದ, ಮೌನದಲ್ಲೇ ಆಳಿದ, ಉಕ್ಕಿದ ಭೀಕರ ಭಾವವ ತಡೆದ, ಬೇಡವೆಂದ ಮನಸಿಗೆ ಹಠ ಹಿಡಿದು ಸುಳಿದ, ಅದರದ ಭಾವನಾವಲ ಯದಲ್ಲಿ ಅರಿಯದೇ ಪ್ರಕಟವಾಗುವ ಭಾವುಕತೆಯ ಶೀರ್ಷಿಕೆಯೇ ಪ್ರೇಮ.

ಹುಡುಗ ನಕ್ಕನೆಂದು, ಹುಡುಗಿ ಬಿಕ್ಕಳೆಂದು ಅದೊಂದು ಭಾವ ಪರಿಚಯದ ಪ್ರಾರಂಭದಲಿ ಮನಸಿಗೆ ಅಂಟಿಕೊಂಡು ಬಿಡುತ್ತದೆ. ಮೆಲ್ಲಗೆ ಇಂಚಿಂಚೇ ಹೃದಯದಾಳದ ಮನಸನ್ನು ಆಕ್ರಮಿಸಿ ಆಡಳಿತ ನಡೆಸುವ ಪ್ರೇಮ, ಕೆಲವೊಮ್ಮೆ ಹೇಳದೆ ಅಂದವಾಗಿದ್ದರೆ. ಇನ್ನೂ ಕೆಲವೊಮ್ಮೆ ಹೇಳಿ ನಮ್ಮನ್ನ ನೋವಿನ ಪರಿಧಿಯೊಳಗೆ ಬಂಧಿಯಾಗಿಸುತ್ತದೆ.

ಒಂದುಗಂಡಿಗೊಂದು ಹೆಣ್ಣು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದ ಅಮೃತ ಉಂಡು, ದುಃಖ ಹಗುರ ಎನುತಿರೆ, ಪ್ರಮವೆನಲು ಹಾಸ್ಯವೇ? ಕೆ. ಎಸ್‌. ನರಸಿಂಹಸ್ವಾಮಿ ಅವರ ಕಾಗಿಯೊಂದರ ಸಾಲುಗಳಿವು. ಪ್ರೀತಿಯಲ್ಲಿ ಪರಿಚಯದ ಪ್ರಾರಂಭವಧಿ ಕಳೆದ ಅನಂತರ, ಪ್ರತಿ ಪ್ರೇಮಿಯ ಮನದಲ್ಲಿ ಕಾಡುವ ಪ್ರಶ್ನೆ! ಪ್ರೀತಿ ಅಂದ್ರೇನೆ ನೋವಾ! ಅದಕ್ಕೆ ಮನವೇ ಉತ್ತರಿಸುತ್ತೆ! ಇನ್ನೇನು ­ ಹಾಸ್ಯವಾ!!

ದರ್ಶನ್‌ ಕುಮಾರ್‌,

ವಿ.ವಿ. ಕಾಲೇಜು ಮಂಗಳೂರು

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.