ಪಕೃತಿಯ ತಾಳ್ಮೆಯನ್ನು ನಾವು ಅರಿಯಬೇಕಿದೆ


Team Udayavani, Jun 5, 2020, 5:10 PM IST

ಪಕೃತಿಯ ತಾಳ್ಮೆಯನ್ನು ನಾವು ಅರಿಯಬೇಕಿದೆ

ಸಾಂದರ್ಭಿಕ ಚಿತ್ರ

ಮಾನವ ಹುಟ್ಟಿನಿಂದಲೂ ಅವಲಂಬಿತವಾಗಿರುವ ಒಂದು ಸಂಪತ್ತು ಅಂದರೆ ಅದು ಪರಿಸರ. ಇದು ಇಂದಿನಿಂದಲ್ಲ ಅದೆಷ್ಟೋ ವರ್ಷಗಳಿಂದ ಮಾನವನನ್ನ ಉಳಿಸುತ್ತ ಬೆಳೆಸುತ್ತ ಬಂದಿದೆ. ಅದರಿಂದ ಮಾನವ ಬಹಳ ಲಾಭವನ್ನು ಪಡೆದಿದ್ದಾನೆ. ಆದರೆ ಪ್ರಕೃತಿಗೆ ನೀಡಿದ್ದು ಬರೀ ನೋವು. ಆದರೂ ಆ ಪರಿಸರ ಮಾತೆ ತನಗಾಗುವ ಅನಾಚಾರವನ್ನು ಬದಿಗೊತ್ತಿ ಮಾನವನಿಗೆ ಸಾಕಷ್ಟು ಲಾಭವನ್ನು ನೀಡುತ್ತಾ ಬಂದಿದೆ.

ಜೂನ್‌ 5ರಂದು ವಿಶ್ವ ಪರಿಸರ ದಿನವನ್ನ ಆಚರಿಸಲಾಗುತ್ತದೆ. ಎಲ್ಲರ ಮೊಬೈಲ್‌ನಲ್ಲಿಯೂ ಅರಣ್ಯ ಪರಿಸರ ಮತ್ತೊಂದು ಮಗದೊಂದು. ಅಷ್ಟೇ ಅಲ್ಲ ಪರಿಸರ ಉಳಿಸಿ ಬೆಳೆಸಿ ಅನ್ನುವ ಪರಿಕಲ್ಪನೆ ಬೇರೆ. ನಾವು ಕೂಡ ಪರಿಸರ ಎಂಬ ಒಂದು ಆವರಣ ಒಳಗಡೆ ಇದ್ದೇವೆ ಎಂಬುದು ಬಹಳಷ್ಟು ಜನರಿಗೆ ತಿಳಿಯುವುದು ಜೂನ್‌ 5ರಂದು. ಎಲ್ಲ ಕಡೆ ಸಭೆ ಸಮಾರಂಭ, ಎಲ್ಲ ಗಿಡ ಕೂಡ ನೆಟ್ಟಲಾಗುತ್ತದೆ. ಇದು ದಿನಕ್ಕೆ ಸೀಮಿತ.

ಪ್ರಕೃತಿ ಏನನ್ನು ನಮಗೆ ನೀಡಿಲ್ಲ ಹೇಳಿ. ಎಲ್ಲದನ್ನು ನೀಡಿದೆ ಆದರೆ ನಾವು ಪ್ರಕೃತಿಗೆ ನೀಡಿದ್ದು ಶೂನ್ಯ. ಅಲ್ಲಲ್ಲಿ ಹೊಂಡ ತೋಡಿ ಗಗನದೆತ್ತರಕ್ಕೆ ಕಟ್ಟಡ ನಿರ್ಮಿಸಿದ್ದೇವೆ. ಅಲಲ್ಲಿ ಗಣಿಗಾರಿಕೆ. ಇನ್ನು ಪ್ರಾಣಿಗಳ ನಾಶ ಅಂತೂ ಕಡಿಮೆಯಾಗಿಲ್ಲ. ಆದರೆ ಒಂದಲ್ಲ ಒಂದು ದಿನ ಮಾನವನ ಅಹಂಕಾರಕ್ಕೆ ಪ್ರಕೃತಿ ತಕ್ಕ ಉತ್ತರ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಡ ಕೊರೊನಾ ಅಂತಹ ರೋಗವನ್ನ ತಂದು ಮಾನವನಿಗೆ ಬುದ್ದಿ ಕಲಿಸಿದೆ. ಅವನ ಕ್ರೂರತನಕ್ಕೆ ಅವನ ಅತ್ಯಾಚಾರಕ್ಕೆ ಮುಂದೆಯು ತಕ್ಕ ಉತ್ತರ ಸಿಗಲಿದೆ. ಇನ್ನಾದರು ಮಾನವನಿಗೆ ಅರಿವು ಮೂಡಬೇಕಿದೆ. ಪರಿಸರದಿನದಂದು ಮಾತ್ರ ಅರಿವು ಮೂಡುವುದಲ್ಲ, ಪ್ರತಿದಿನ ಪರಿಸರದ ಬಗ್ಗೆ ಅರಿವು ಮೂಡಿ ಪ್ಲಾಸ್ಟಿಕ್‌ ಉತ್ಪನ್ನದ ಬಳಕೆಯನ್ನು ದೂರ ಮಾಡಬೇಕಿದೆ.

ಮಹಮ್ಮದ್‌ ಅಲ್ಪಾಜ್‌, ಎ.ಪಿ.ಎಂ. ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.