High Alert in Belagavi : ನಗರದಲ್ಲಿ ಇನ್ನು ಹಾಲು, ಔಷಧಿ ಮಾತ್ರ ಸಿಗಲಿದೆ
Team Udayavani, Apr 17, 2020, 7:44 PM IST
ಬೆಳಗಾವಿ: ಜಿಲ್ಲೆಯಲ್ಲಿ 36 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕುಂದಾನಗರಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಏ. 17 ರಂದು ಶುಕ್ರವಾರ ಬೆಳಗ್ಗೆ ಹಾಲು, ಔಷಧಿ ಅಂಗಡಿ ಮಾತ್ರ ತೆರೆಯಲಾಗುತ್ತದೆ ಎಂದು ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ.