►ಉದಯವಾಣಿ – STRAIGHT TALK► ಚೀನಾದಲ್ಲಿ ಹುಟ್ಟಿ ವಿಶ್ವವನ್ನೇ ವ್ಯಾಪಿಸಿರುವ ವೈರಾಣುವಿನ ಕಾಟಕ್ಕೆ ಪ್ರಪಂಚವೇ ನಲುಗುತ್ತಿರುವ ಈ ಸಂದರ್ಭದಲ್ಲಿ, ಲೇಹ್ ಪ್ರದೇಶದಲ್ಲಿ ಚೀನಾ ಕಾಲು ಕೆರೆದುಕೊಂಡು ಭಾರತದೊಂದಿಗೆ ಗಡಿ ತಂಟೆಗೆ ಬಂದಿರುವ ಉದ್ದೇಶ, ಅದರ ಹಿಂದಿರುವ ಕೆಂಪು ರಾಷ್ಟ್ರದ ಹುನ್ನಾರ, ರಾಜತಾಂತ್ರಿಕ ಲೆಕ್ಕಾಚಾರಗಳ ಕುರಿತಾಗಿ ಬೆಂಗಳೂರು ಸಂಪಾದಕೀಯ ವಿಭಾಗದ ರಾಘವೇಂದ್ರ ಅವರ ವಿಶ್ಲೇಷಣೆ ನಿಮ್ಮ ಮುಂದೆ.
ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk
Team Udayavani, Jul 7, 2020, 10:38 AM IST