ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂದಿನ ಜನಜೀವನ ಹೇಗಿತ್ತು? ಇಲ್ಲಿದೆ ನೋಡಿ
Team Udayavani, Mar 31, 2020, 7:12 PM IST
ಜಿಲ್ಲಾಡಳಿತ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಆದೇಶವನ್ನು ಸಡಿಲಿಸಿದ ಪರಿಣಾಮ ಸಾರ್ವಜನಿಕರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿಬೀಳುವುದು ಕಂಡುಬಂದಿತು ರಸ್ತೆಯಲ್ಲಿ ವಾಹನಗಳ ಸಂಖ್ಯೆಯ ಪ್ರಮಾಣವು ಹೆಚ್ಚಾಗಿತ್ತು ಹಳೆಯಂಗಡಿ, ಕಿನ್ನಿಗೋಳಿ, ಬಜ್ಪೆ, ತೊಕ್ಕೊಟ್ಟು, ಮಂಗಳೂರು ನಗರ, ಈಶ್ವರಮಂಗಲ, ಸುಳ್ಯ ಪರಿಸದಲ್ಲಿ ಜನ ಸಂಚಾರ ಯಾವ ರೀತಿಯಾಗಿತ್ತು ಎಂಬುದನ್ನು ಇಲ್ಲಿ ತೋರಿಸಲಾಗಿದೆ.