ಕೆಂಜಾರು ವಿಮಾನ ದುರಂತ: ಕರಾವಳಿ ಮರೆಯಲಾಗದ ದುರ್ಘಟನೆಗೆ ಹತ್ತು ವರ್ಷ: ಹೇಗಾಯ್ತು? ಏನಾಯ್ತು?
Team Udayavani, May 22, 2020, 6:22 PM IST
ಆ ಸ್ಥಳದ ಸ್ಥಿತಿಯಾದರೂ ಹೇಗಿತ್ತು…? ರಜಾದಿನಗಳನ್ನು ಕಳೆದು ಊರಿಗೆ ಹಿಂತಿರುಗುತ್ತಿದ್ದ ಕುಟುಂಬಗಳು ; ಮದುವೆಯಾಗಲೆಂದು ಅರಬ್ ನಾಡಿನಿಂದ ಹುಟ್ಟೂರಿಗೆ ಮರಳುತ್ತಿದ್ದವರು ; ಒಂದೇ ಮನೆಯ ಐದು ಜೀವಗಳು ; ತನ್ನವರಿಗೆ ಸರ್ಪೈಸ್ ವಿಸಿಟ್ ನೀಡಲೆಂದು ಬಂದಿದ್ದವರು ; ಆಸ್ಪತ್ರೆಯಲ್ಲಿದ್ದ ತಾಯಿಯನ್ನು ನೋಡಲೆಂದು ಬರುತ್ತಿದ್ದವರು ; ಶಸ್ತ್ರಚಿಕಿತ್ಸೆಗೆಂದು ಊರಿಗೆ ಬರುತ್ತಿದ್ದವರು… ಹೀಗೆ ಆ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರ ಕನಸು, ಆಸೆ, ಆಕಾಂಕ್ಷೆಗಳೂ ಕ್ಷಣಮಾತ್ರದಲ್ಲಿ ಸುಟ್ಟು ಬೂದಿಯಾಗಿತ್ತು. ಈ ಘೋರ ದುರಂತದ ಕಹಿ ನೆನಪುಗಳನ್ನು ಭೂತಕಾಲದಲ್ಲಿರಿಸಿ ಆ ದಿನ ಜೀವತೆತ್ತ 158 ಅಮಾಯಕರಿಗೆ ಹನಿ ಕಣ್ಣೀರು ಮಿಡಿಯುವುದಷ್ಟೇ ನಾವಿಂದು ಆ ಜೀವಗಳಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿಯಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ