ವರ್ಣಮಯ ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಸೌತಡ್ಕ ಮಹಾಗಣಪತಿ ಕ್ಷೇತ್ರ
Team Udayavani, Feb 5, 2022, 2:18 PM IST
ಬೆಳ್ತಂಗಡಿ: ಬಯಲು ಆಲಯ ಗಣಪ ಎಂದೇ ಪ್ರಸಿದ್ಧಿ ಪಡೆದ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪೆ.4 ರಂದು 108 ಕಾಯಿ ಗಣಹೋಮ ಸಹಿತ ಮೂಡಪ್ಪ ಸೇವೆ ನೆರವೇರಿತು. ವರ್ಣಮಯವಾಗಿ ಪುಷ್ಪಾಲಂಕಾರಗೊಂಡ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು.