06-06-2020; ಕೃಷ್ಣನೂರಿನಲ್ಲಿ ನಿಲ್ಲದ ಕೋವಿಡ್ ಪ್ರವಾಹ: ಮತ್ತೆ121 ಜನರಿಗೆ ಸೋಂಕು ದೃಢ
Team Udayavani, Jun 6, 2020, 6:34 PM IST
ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಕೋವಿಡ್ ಪ್ರವಾಹ ತಣ್ಣಗಾಗುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.